‘ಅವರವರ ಭಾವಕ್ಕೆ, ಅವರವರ ಅನುಭವಕ್ಕೆ ತಕ್ಕಂತೆ ಕಿಕ್ಬ್ಯಾಕ್ಗೆ ಅಪಾರ್ಥ, ಅಪಾರ ಅರ್ಥಗಳಿವೆ. ಇದೆಲ್ಲವನ್ನೂ ಕಂಟ್ರೋಲ್ ಮಾಡಬೇಕಾಗಿದ್ದ ಕಾನೂನು, ಜಾರಿಯಾಗಬೇಕಾದ ಕಡೆಗಳಲ್ಲಿ ಜಾರಿಹೋಗ್ತಿದೆಯಂತೆ. ಸರ್ಕಾರವನ್ನು ಸರಿದಾರಿಗೆ ತಂದು ಸರಿಮಾಡೋವರೆಗೂ ಹೋರಾಟ ನಿಲ್ಲಿಸುವುದಿಲ್ಲ ಅಂತ ವಿಪಕ್ಷ ನಾಯಕರು ಹೇಳಿಕೊಂಡಿದ್ದಾರೆ’.