ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

PHOTOS | ಬೆಂಗಳೂರು-ಮುಂಬೈ ಹೆದ್ದಾರಿಯಲ್ಲಿ ಅವಘಡ, ಭಾರಿ ವಾಹನ ದಟ್ಟಣೆ; ಪ್ರಯಾಣಿಕರ ಪರದಾಟ

ಬೆಂಗಳೂರು-ಮುಂಬೈ ರಾಷ್ಟ್ರೀಯ ಹೆದ್ದಾರಿಯದಾಬಸ್‌ಪೇಟೆಯಲ್ಲಿಗುರುವಾರ ಬೆಳಗ್ಗೆ ಅಪಘಾತ ಸಂಭವಿಸಿದ ಪರಿಣಾಮ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ರಸ್ತೆಯಲ್ಲಿ ಕಿಲೋಮೀಟರ್ ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತಿದ್ದು, ಭಾರಿ ವಾಹನ ದಟ್ಟಣೆ ಕಂಡುಬಂದಿದೆ. ಇದರಿಂದಾಗಿ ಪ್ರಯಾಣಿಕರು ತೊಂದರೆಗೀಡಾದರು.
Published : 18 ಮಾರ್ಚ್ 2021, 3:55 IST
ಫಾಲೋ ಮಾಡಿ
Comments
ದಾಬಸ್‌ಪೇಟೆ ಸಮೀಪ ಬೆಳಗ್ಗೆ 4 ಗಂಟೆ ಸುಮಾರಿಗೆ ಎರಡು ಲಾರಿಗಳ ಮಧ್ಯೆ ಅಪಘಾತ ಸಂಭವಿಸಿದೆ
ದಾಬಸ್‌ಪೇಟೆ ಸಮೀಪ ಬೆಳಗ್ಗೆ 4 ಗಂಟೆ ಸುಮಾರಿಗೆ ಎರಡು ಲಾರಿಗಳ ಮಧ್ಯೆ ಅಪಘಾತ ಸಂಭವಿಸಿದೆ
ADVERTISEMENT
ಮುಖಾಮುಖಿಯಾದ ಲಾರಿಗಳು ರಸ್ತೆಗೆ ಅಡ್ಡವಾಗಿ ಬಿದ್ದಿರುವುದರಿಂದ ಸಂಚಾರಕ್ಕೆ ಅಡ್ಡಿಯಾಗಿದೆ
ಮುಖಾಮುಖಿಯಾದ ಲಾರಿಗಳು ರಸ್ತೆಗೆ ಅಡ್ಡವಾಗಿ ಬಿದ್ದಿರುವುದರಿಂದ ಸಂಚಾರಕ್ಕೆ ಅಡ್ಡಿಯಾಗಿದೆ
ಕ್ರೈನ್‌ ಸಹಾಯದಿಂದ ಅವಘಡಕ್ಕೀಡಾದ ವಾಹನಗಳ ತೆರವು ಕಾರ್ಯಾಚರಣೆ
ಕ್ರೈನ್‌ ಸಹಾಯದಿಂದ ಅವಘಡಕ್ಕೀಡಾದ ವಾಹನಗಳ ತೆರವು ಕಾರ್ಯಾಚರಣೆ
ರಾಷ್ಟ್ರೀಯ ಹೆದ್ದಾರಿಯ ಎರಡು ಬದಿಗಳಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿದೆ
ರಾಷ್ಟ್ರೀಯ ಹೆದ್ದಾರಿಯ ಎರಡು ಬದಿಗಳಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿದೆ
ಸುಮಾರು 8 ರಿಂದ 10 ಕಿ.ಮೀ,ವರೆಗೂ ವಾಹನಗಳು ಸಾಲುಗಟ್ಟಿ ನಿಂತಿದೆ
ಸುಮಾರು 8 ರಿಂದ 10 ಕಿ.ಮೀ,ವರೆಗೂ ವಾಹನಗಳು ಸಾಲುಗಟ್ಟಿ ನಿಂತಿದೆ
ವಾಹನ ದಟ್ಟಣೆಯಿಂದ ಪ್ರಯಾಣಿಕರು ತೊಂದರೆಗೀಡಾದರು.
ವಾಹನ ದಟ್ಟಣೆಯಿಂದ ಪ್ರಯಾಣಿಕರು ತೊಂದರೆಗೀಡಾದರು.
ದೈನಂದಿನ ಪ್ರಯಾಣಕ್ಕೆ ತೊಂದರೆ
ದೈನಂದಿನ ಪ್ರಯಾಣಕ್ಕೆ ತೊಂದರೆ
ದಿಢೀರ್ ಆಗಿ ಎದುರಾಗಿರುವ ವಾಹನ ದಟ್ಟಣೆ ಸಮಸ್ಯೆ
ದಿಢೀರ್ ಆಗಿ ಎದುರಾಗಿರುವ ವಾಹನ ದಟ್ಟಣೆ ಸಮಸ್ಯೆ
ವಾಹನ ದಟ್ಟಣೆ ತಪ್ಪಿಸಲು ರಸ್ತೆ ಬದಿಯಿಂದ ಬೈಕ್ ಸಂಚಾರರ ಸವಾರಿ
ವಾಹನ ದಟ್ಟಣೆ ತಪ್ಪಿಸಲು ರಸ್ತೆ ಬದಿಯಿಂದ ಬೈಕ್ ಸಂಚಾರರ ಸವಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT