ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಧರ್ಮ (ಸಮಾಜ)

ADVERTISEMENT

ಇಂದು ಮಹಾಶಿವರಾತ್ರಿ: ಶಿವಪ್ರಜ್ಞೆಯ ಮಹಾರಾತ್ರಿ

ಇಂದು ಜಗತ್ತು ಹಲವು ಸಂಕಷ್ಟಗಳಿಂದ ನರಳುತ್ತಿದೆ. ಈ ಎಲ್ಲ ವಿಧದ ಹಾಲಾಹಲಗಳಿಂದ ನಮ್ಮನ್ನು ಪಾರುಮಾಡಬಲ್ಲಂಥ ಶಿವಶಕ್ತಿಯೊಂದು ನಮಗೆ ಬೇಕಾಗಿದೆ. ಅದಕ್ಕೂ ಮೊದಲು ನಮಗೆ ಒಳಿತು ಎಂದರೆ ಏನು ಎಂಬುದೂ ಸ್ಪಷ್ಟವಾಗಬೇಕಿದೆ. ಅಂಥ ಶಿವಪ್ರಜ್ಞೆಯ ಕಾಣ್ಕೆಗೆ ಶಿವರಾತ್ರಿಯ ಆಚರಣೆ ಬೆಳಕಾಗಿ ಒದಗಲಿ.
Last Updated 8 ಮಾರ್ಚ್ 2024, 0:34 IST
ಇಂದು ಮಹಾಶಿವರಾತ್ರಿ: ಶಿವಪ್ರಜ್ಞೆಯ ಮಹಾರಾತ್ರಿ

Maha Shivratri ವಿಶೇಷ: 'ಶಿವ ವ್ಯಕ್ತಿಯಲ್ಲ, ಅತೀ ಸುಂದರವಾದ ತತ್ವ'

ಮಹಾ ಶಿವರಾತ್ರಿ ವಿಶೇಷ ನಟರಾಜನ ಸುತ್ತಲೂ ಇರುವ ಪ್ರಭಾವಳಿ ಹೇಗಿದೆಯೆಂದರೆ, ತೇಜಪುಂಜದಿಂದ, ಅಗ್ನಿತತ್ವದಿಂದ ಮಾಡಲ್ಪಟ್ಟಿದೆ. ನಟರಾಜನು ವಿಶ್ವದಲ್ಲಿರುವ ಊರ್ಜೆ, ಶಕ್ತಿ. ಆ ಶಕ್ತಿಯ ಒಳಗೆ ನಟರಾಜನಿದ್ದಾನೆ. ವೈಶ್ವಿಕ ಶಕ್ತಿಯ ಒಳಗಿರುವಂತಹ ತತ್ವವೇ ನಟರಾಜ.
Last Updated 7 ಮಾರ್ಚ್ 2024, 7:37 IST
Maha Shivratri ವಿಶೇಷ: 'ಶಿವ ವ್ಯಕ್ತಿಯಲ್ಲ, ಅತೀ ಸುಂದರವಾದ ತತ್ವ'

Video | 5 ಲಕ್ಷಕ್ಕೂ ಹೆಚ್ಚು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯ ಕೊಟ್ಟೂರು ರಥೋತ್ಸವ

ವಿಜಯನಗರ ಜಿಲ್ಲೆಯ ಕೊಟ್ಟೂರಿನ ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವ ಸೋಮವಾರ ಸಂಜೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ, ಶ್ರದ್ಧೆ–ಭಕ್ತಿಯೊಂದಿಗೆ ನಡೆಯಿತು.
Last Updated 4 ಮಾರ್ಚ್ 2024, 16:24 IST
Video | 5 ಲಕ್ಷಕ್ಕೂ ಹೆಚ್ಚು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯ ಕೊಟ್ಟೂರು ರಥೋತ್ಸವ

ಬಾಲ್ಯವಿಲ್ಲದ ಬಾಲರಾಮ ಶ್ರೀರಾಮ

ಶ್ರೀಮದ್‌ ವಾಲ್ಮೀಕಿ ರಾಮಾಯಣದ ಆರಂಭ ಅಗುವುದೇ ಪ್ರಶ್ನೆಯಿಂದ. ಈ ಪ್ರಶ್ನೆ ಎಲ್ಲ ಕಾಲದ ಪ್ರಶ್ನೆಯಾಗಬೇಕು – ಎಂಬುದೇ ರಾಮಾಯಣದ ಆಶಯವೂ ಇದ್ದಂತೆ ತೋರುತ್ತದೆ. ಈ ಪ್ರಶ್ನೆಗೆ ಉತ್ತರವೇ ರಾಮ; ಅವನ ಚರಿತೆಯಾದ ರಾಮಾಯಣ.
Last Updated 21 ಜನವರಿ 2024, 22:47 IST
ಬಾಲ್ಯವಿಲ್ಲದ ಬಾಲರಾಮ ಶ್ರೀರಾಮ

ಬಾಲರಾಮನ ಪ್ರಾಣ ಪ್ರತಿಷ್ಠಾಪನೆ: ನಾಗರಿಕತೆಯ ಮರುಸ್ಥಾಪನೆ

ಅಯೋಧ್ಯೆಯ ರಾಮ ಮಂದಿರದ ಬಗ್ಗೆ ಇದೀಗ ರಾಷ್ಟ್ರದಲ್ಲಿ ಸಾಕಷ್ಟು ಉತ್ಸಾಹ ಮನೆ ಮಾಡಿದೆ. ಏಕೆಂದರೆ ಇದು 500 ವರ್ಷಗಳ ಮಹತ್ವಾಕಾಂಕ್ಷೆ. ಇದಕ್ಕೆ ಕೇವಲ ಸುದ್ದಿ ವಾಹಿನಿಗಳನ್ನು ನೋಡುವ ಬಹುತೇಕ ಜನರಿಗೆ ಅರ್ಥವಾಗದ ಸಾಕಷ್ಟು ಸಂಕೀರ್ಣವಾದ ಇತಿಹಾಸವಿದೆ.
Last Updated 21 ಜನವರಿ 2024, 22:46 IST
ಬಾಲರಾಮನ ಪ್ರಾಣ ಪ್ರತಿಷ್ಠಾಪನೆ: ನಾಗರಿಕತೆಯ ಮರುಸ್ಥಾಪನೆ

ಅಜ್ಮೇರ್ ದರ್ಗಾ ತಲುಪಿದ ಪ್ರಧಾನಿ ಮೋದಿ ನೀಡಿದ ಪವಿತ್ರ ಚಾದರ್

ನವದೆಹಲಿ: ಸೂಫಿ ಸಂತ ಖ್ವಾಜಾ ಮುಯಿನುದ್ದೀನ್ ಚಿಶ್ತಿ ಅವರ ಉರುಸ್ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅರ್ಪಿಸಿದ ಪವಿತ್ರ ಚಾದರ್‌, ಶನಿವಾರ ಅಜ್ಮೇರ್‌ ತಲುಪಿತು.
Last Updated 13 ಜನವರಿ 2024, 15:11 IST
ಅಜ್ಮೇರ್ ದರ್ಗಾ ತಲುಪಿದ ಪ್ರಧಾನಿ ಮೋದಿ ನೀಡಿದ ಪವಿತ್ರ ಚಾದರ್

ಎಳ್ಳು ಅಮಾವಾಸ್ಯೆಯೂ, ಭೂಮಿ ತಾಯಿ ಸೀಮಂತವೂ..

ಎಳ್ಳು ಅಮಾವಾಸ್ಯೆಯನ್ನು ಭೂಮಿ ತಾಯಿಗೆ ಸೀಮಂತ ಮಾಡುವ ದಿನದ ರೀತಿಯಲ್ಲಿ ಆಚರಿಸುವುದು ವಿಶಿಷ್ಟ. ಭೂಮಿ, ನೀರು ಹಾಗೂ ನೀರೇಯನ್ನು ಸಮಾನವಾಗಿ ಪೂಜಿಸುವ, ಮೂರನ್ನೂ ಸಮೀಕರಿಸಿ ಆರಾಧಿಸುವ ವಿಶಿಷ್ಟ ಆಚರಣೆಯಿದು.
Last Updated 12 ಜನವರಿ 2024, 21:24 IST
ಎಳ್ಳು ಅಮಾವಾಸ್ಯೆಯೂ, ಭೂಮಿ ತಾಯಿ ಸೀಮಂತವೂ..
ADVERTISEMENT

ಕಡಕೋಳ ಮಡಿವಾಳಪ್ಪನೆಂಬ ಲೋಕದ ಬೆಳಕು

ತತ್ವಪದಗಳನ್ನು ಮಹತ್ವದ ಸಾಹಿತ್ಯ ಪ್ರಕಾರ ಎಂದು ಕನ್ನಡ ಸಾಹಿತ್ಯ ಚರಿತ್ರೆಕಾರರು ಗುರುತಿಸಿಲ್ಲ ಎಂಬ ಆರೋಪವಿದೆ. ತತ್ವಪದಗಳ ಅಂತರಂಗದ ಸೂಕ್ಷ್ಮತೆ, ಅನುಭಾವದ ಚೈತನ್ಯ ಅರಿಯುವ ಗೋಜಿಗೆ ಚರಿತ್ರಕಾರರು ಹೋಗಲಿಲ್ಲ.
Last Updated 31 ಡಿಸೆಂಬರ್ 2023, 2:42 IST
ಕಡಕೋಳ ಮಡಿವಾಳಪ್ಪನೆಂಬ ಲೋಕದ ಬೆಳಕು

Christmas 2023: ಕ್ರಿಸ್‌ಮಸ್ ವಿಶ್ವಶಾಂತಿಯ ಮಹೋತ್ಸವ

ಶಾಂತಿ ಸ್ಥಾಪನೆಯ ಆಯುಧಗಳನ್ನು ಬದಲಾಯಿಸುವ ತುರ್ತು ಅಗತ್ಯವಿದೆ. `ಶಾಲೋಮ್’ ಎಂದರೆ ಹಿಬ್ರೂ ಭಾಷೆಯಲ್ಲಿ ಶಾಂತಿ ಎಂದರ್ಥ – ಅಂದರೆ ನೀತಿ, ಸಮಾನತೆ ಹಾಗೂ ರಕ್ಷಣೆ. ಅದೊಂದು ಸಮಗ್ರ ಚಿಂತನೆ.
Last Updated 24 ಡಿಸೆಂಬರ್ 2023, 23:50 IST
Christmas 2023: ಕ್ರಿಸ್‌ಮಸ್ ವಿಶ್ವಶಾಂತಿಯ ಮಹೋತ್ಸವ

ಪ್ರೇಮವೇ ಆಗಿದ್ದ ಯೇಸು

ಪ್ರೇಮಕ್ಕೆ ರೂಪವಿಲ್ಲ ಅಥವಾ ನಾಮವಿಲ್ಲ. ಆದರೂ ಅದು ಎಲ್ಲಾ ನಾಮಗಳಲ್ಲಿ, ಎಲ್ಲಾ ರೂಪಗಳಲ್ಲಿ ಪ್ರಕಟವಾಗುತ್ತದೆ. ಪ್ರೇಮವು ಈ ಸೃಷ್ಟಿಯ ಅತೀ ದೊಡ್ಡ ರಹಸ್ಯ. ಇಡೀ ಸೃಷ್ಟಿಯಲ್ಲಿ ತುಂಬಿರುವ ಈ ಪ್ರೇಮವನ್ನು ಗಮನಿಸಲು ತೀಕ್ಷ್ಣವಾದ ದೃಷ್ಟಿ ಬೇಕು.
Last Updated 24 ಡಿಸೆಂಬರ್ 2023, 15:12 IST
ಪ್ರೇಮವೇ ಆಗಿದ್ದ ಯೇಸು
ADVERTISEMENT