ಶುಕ್ರವಾರ, 17 ಅಕ್ಟೋಬರ್ 2025
×
ADVERTISEMENT

ಧರ್ಮ (ಸಮಾಜ)

ADVERTISEMENT

Deepavali 2025: ವಿಭಿನ್ನ ಆಚರಣೆಯ ಮಲೆನಾಡಿನ ದೀಪಾವಳಿಯ ಆರಂಭ ಹೀಗಿರುತ್ತದೆ

Malnad Diwali: ಮಲೆನಾಡಿನ ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಭಾಗಗಳಲ್ಲಿ ದೀಪಾವಳಿಯ ಮೊದಲ ದಿನವನ್ನು ಬೂರೇ ಹಬ್ಬ, ಮುಂಡುಗ ಪೂಜೆ, ನೀರು ತುಂಬುವ ಸಂಪ್ರದಾಯಗಳಿಂದ ವಿಶೇಷವಾಗಿ ಆಚರಿಸಲಾಗುತ್ತದೆ.
Last Updated 16 ಅಕ್ಟೋಬರ್ 2025, 12:12 IST
Deepavali 2025: ವಿಭಿನ್ನ ಆಚರಣೆಯ ಮಲೆನಾಡಿನ ದೀಪಾವಳಿಯ ಆರಂಭ ಹೀಗಿರುತ್ತದೆ

ದೀಪಾವಳಿ: ಉಪವಾಸ ಮಾಡುವಾಗ ಈ ನಿಯಮಗಳನ್ನು ತಪ್ಪದೇ ಪಾಲಿಸಿ

Diwali Rituals: ಪುರಾಣಗಳ ಪ್ರಕಾರ ಉಪವಾಸ ಮಾಡುವುದರಿಂದ ದೇವರ ಅನುಗ್ರಹ ದೊರೆಯುತ್ತದೆ ಎಂದು ನಂಬಿಕೆ. ದೀಪಾವಳಿಯ ಸಂದರ್ಭದಲ್ಲಿ ಉಪವಾಸ ಮಾಡುವಾಗ ಪಾಲಿಸಬೇಕಾದ ನಿಯಮಗಳನ್ನು ಜ್ಯೋತಿಷಿ ಎಲ್. ವಿವೇಕಾನಂದ ಆಚಾರ್ಯ ವಿವರಿಸಿದ್ದಾರೆ.
Last Updated 16 ಅಕ್ಟೋಬರ್ 2025, 6:10 IST
ದೀಪಾವಳಿ: ಉಪವಾಸ ಮಾಡುವಾಗ ಈ ನಿಯಮಗಳನ್ನು ತಪ್ಪದೇ ಪಾಲಿಸಿ

ವಾರದ ಕೆಲವು ದಿನಗಳಲ್ಲಿ ಮಾಂಸಾಹಾರ ಸೇವಿಸಬಾರದಂತೆ: ಕಾರಣವೇನು?

Hindu Beliefs: ಹಿಂದೂ ಧರ್ಮದ ಪ್ರಕಾರ ಸೋಮವಾರ, ಮಂಗಳವಾರ, ಗುರುವಾರ, ಶನಿವಾರ ಸೇರಿದಂತೆ ಕೆಲವು ದಿನಗಳಲ್ಲಿ ದೇವರ ಪೂಜಾ ಶುದ್ಧತೆಗೆ ಹಾಗೂ ದೈಹಿಕ ಮಾನಸಿಕ ಸಮತೋಲನಕ್ಕಾಗಿ ಮಾಂಸಾಹಾರ ಸೇವನೆ ತಪ್ಪಿಸುವಂತೆ ಜ್ಯೋತಿಷ ಹೇಳುತ್ತದೆ.
Last Updated 15 ಅಕ್ಟೋಬರ್ 2025, 5:28 IST
ವಾರದ ಕೆಲವು ದಿನಗಳಲ್ಲಿ ಮಾಂಸಾಹಾರ ಸೇವಿಸಬಾರದಂತೆ: ಕಾರಣವೇನು?

ದೀಪಾವಳಿ: ಈ ವಸ್ತುಗಳನ್ನು ಮನೆಗೆ ತರುವುದು ಮಂಗಳಕರವೆಂಬ ನಂಬಿಕೆ ಇದೆ

Diwali Traditions: ಬೆಳಕಿನ ಹಬ್ಬ ದೀಪಾವಳಿಗೆ ಇನ್ನೇನು ಕೇಲವೇ ದಿನಗಳು ಬಾಕಿ. ಜ್ಯೋತಿಷ ಪ್ರಕಾರ ಲಕ್ಷ್ಮೀ ದೇವಿಯ ಬೆಳ್ಳಿಯ ಪಾದಗಳು, ಮಣ್ಣಿನ ದೀಪಗಳು, ಚಿನ್ನ ಅಥವಾ ಬೆಳ್ಳಿಯ ವಿಗ್ರಹಗಳನ್ನು ಮನೆಗೆ ತರುವುದು ಶುಭಕರವೆಂದು ಪರಿಗಣಿಸಲಾಗಿದೆ.
Last Updated 14 ಅಕ್ಟೋಬರ್ 2025, 6:14 IST
ದೀಪಾವಳಿ: ಈ ವಸ್ತುಗಳನ್ನು ಮನೆಗೆ ತರುವುದು ಮಂಗಳಕರವೆಂಬ ನಂಬಿಕೆ ಇದೆ

ದೀಪಾವಳಿ ಆಚರಣೆಯ ಹಿನ್ನೆಲೆ ಏನು? ಇಲ್ಲಿದೆ ಪ್ರತೀ ದಿನದ ಮಾಹಿತಿ

Festival of Lights: ಕಾರ್ತಿಕ ಮಾಸದ ಆರಂಭದೊಂದಿಗೆ ದೀಪಾವಳಿಯು ಆರಂಭವಾಗುತ್ತದೆ. ಈ ಹಬ್ಬವನ್ನು ವಿಜಯದ ಸಮೃದ್ಧಿ ಮತ್ತು ಹೊಸ ಆರಂಭದ ಸಂಕೇತವಾಗಿ ಆಚರಿಸಲಾಗುತ್ತದೆ. ಪ್ರತಿ ದಿನವೂ ವಿಶಿಷ್ಟ ಪೌರಾಣಿಕ ಮಹತ್ವ ಹೊಂದಿದೆ.
Last Updated 13 ಅಕ್ಟೋಬರ್ 2025, 11:50 IST
ದೀಪಾವಳಿ ಆಚರಣೆಯ ಹಿನ್ನೆಲೆ ಏನು? ಇಲ್ಲಿದೆ ಪ್ರತೀ ದಿನದ ಮಾಹಿತಿ

ರಾಕ್ಷಸನಾಗಿದ್ದ ನರಕಾಸುರನಿಗೂ ‘ಚತುರ್ಥಿ‘ ಆಚರಣೆ ಯಾಕೆ? ಇಲ್ಲಿದೆ ಅಸಲಿ ಕಥೆ

Naraka Chaturdashi: ಮಹಾವಿಷ್ಣುವಿನ ವರಾಹಾವತಾರದಿಂದ ಜನಿಸಿದ ನರಕಾಸುರನು ತಾಯಿಯಾದ ಭೂದೇವಿಯಿಂದ ದೂರವಾಗಿ ರಾಕ್ಷಸನಾಗಿ, ಶ್ರೀಕೃಷ್ಣನ ಕೈಯಲ್ಲಿ ವಧೆಯಾದ ನಂತರ ನರಕಚತುರ್ದಶಿಯ ಆಚರಣೆಯ ಕಾರಣವಾಗಿ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.
Last Updated 13 ಅಕ್ಟೋಬರ್ 2025, 6:46 IST
ರಾಕ್ಷಸನಾಗಿದ್ದ ನರಕಾಸುರನಿಗೂ ‘ಚತುರ್ಥಿ‘ ಆಚರಣೆ ಯಾಕೆ? ಇಲ್ಲಿದೆ ಅಸಲಿ ಕಥೆ

Deepavali 2025 | ಕಾಳಜಿ: ದೀಪಾವಳಿ ಆಗದಿರಲಿ ಹಾವಳಿ

ದೀಪದ ಬೆಳಕಿನಲ್ಲಿ ಮರೆಯದಿರಿ ಕಾಳಜಿ
Last Updated 11 ಅಕ್ಟೋಬರ್ 2025, 0:30 IST
Deepavali 2025 | ಕಾಳಜಿ: ದೀಪಾವಳಿ ಆಗದಿರಲಿ ಹಾವಳಿ
ADVERTISEMENT

ಶುಕ್ರನ ರಾಜ ಯೋಗ ಪ್ರಾರಂಭ: ಇಂದಿನಿಂದ ಬದಲಾಗಲಿದೆ ಈ 7 ರಾಶಿಯವರ ಅದೃಷ್ಟ

Astrology Update: ಅಕ್ಟೋಬರ್ 9ರಿಂದ ಶುಕ್ರನ ರಾಜ ಯೋಗ ಪ್ರಾರಂಭವಾಗಿ 7 ರಾಶಿಗಳವರಿಗೆ ಧನ ಲಾಭ, ವೃತ್ತಿಯಲ್ಲಿ ಬೆಳವಣಿಗೆ, ವೈವಾಹಿಕ ನೆಮ್ಮದಿ ಮತ್ತು ಐಶ್ವರ್ಯ ದೆಸೆಯಿಂದ ಯಶಸ್ಸು ಒದಗಲಿದೆ ಎಂದು ಜ್ಯೋತಿಷಿಗಳ ಅಭಿಪ್ರಾಯ.
Last Updated 9 ಅಕ್ಟೋಬರ್ 2025, 11:26 IST
ಶುಕ್ರನ ರಾಜ ಯೋಗ ಪ್ರಾರಂಭ: ಇಂದಿನಿಂದ ಬದಲಾಗಲಿದೆ ಈ 7 ರಾಶಿಯವರ ಅದೃಷ್ಟ

ಮನೆ ನಿರ್ಮಿಸುವಾಗ ಶೌಚಾಲಯ ಈ ದಿಕ್ಕಿನಲ್ಲೇ ಇರಲಿ: ವಾಸ್ತು ಪ್ರಕಾರ ವಾಸ್ತವವೇನು?

Vastu Tips: ವಾಸ್ತು ಪ್ರಕಾರ ಮನೆಯ ಆಗ್ನೇಯ ದಿಕ್ಕಿನಲ್ಲಿ ಶೌಚಾಲಯ ಇದ್ದರೆ ಅನಾಹುತಕ್ಕೆ ಕಾರಣವಾಗುತ್ತದೆ. ಇದರಿಂದ ಯಜಮಾನನಿಗೆ ಆನಾರೋಗ್ಯ, ಮಕ್ಕಳ ಚಂಚಲತೆ ಹಾಗೂ ಸ್ತ್ರೀಯರಿಂದ ಸಮಸ್ಯೆಗಳು ಉಂಟಾಗುತ್ತವೆ ಎಂದು ಜ್ಯೋತಿಷ ಹೇಳುತ್ತದೆ.
Last Updated 9 ಅಕ್ಟೋಬರ್ 2025, 6:59 IST
ಮನೆ ನಿರ್ಮಿಸುವಾಗ ಶೌಚಾಲಯ ಈ ದಿಕ್ಕಿನಲ್ಲೇ ಇರಲಿ: ವಾಸ್ತು ಪ್ರಕಾರ ವಾಸ್ತವವೇನು?

ಸುಖ ಶಾಂತಿ ನೆಮ್ಮದಿಯ ಜೀವನಕ್ಕಾಗಿ ಆಂಜನೇಯನನ್ನು ಹೀಗೆ ಪೂಜಿಸಿ

Hanuman Worship: ಮಂಗಳವಾರದಂದು ಸಾಸಿವೆ ಎಣ್ಣೆಯ ದೀಪದಲ್ಲಿ ಲವಂಗವನ್ನು ಹಾಕಿ ಹನುಮಂತನನ್ನು ಪೂಜಿಸುವುದರಿಂದ ಭಯದಿಂದ ಮುಕ್ತಿ ಸಿಗುತ್ತದೆ. ಸುಂದರಕಾಂಡ ಪಠಣ, ಸಿಂಧೂರ ಅರ್ಪಣೆ ಜೀವನದಲ್ಲಿ ಶಾಂತಿ ತರಲಿದೆ.
Last Updated 7 ಅಕ್ಟೋಬರ್ 2025, 6:03 IST
ಸುಖ ಶಾಂತಿ ನೆಮ್ಮದಿಯ ಜೀವನಕ್ಕಾಗಿ ಆಂಜನೇಯನನ್ನು ಹೀಗೆ ಪೂಜಿಸಿ
ADVERTISEMENT
ADVERTISEMENT
ADVERTISEMENT