‘ಹಲವು ಮಾನದಂಡಗಳ ಆಧಾರದಲ್ಲಿ ರೋಹಿತ್, ಧವನ್, ಇಶಾಂತ್ ಹಾಗೂ ದೀಪ್ತಿ ಅವರ ಹೆಸರುಗಳನ್ನುಪ್ರಶಸ್ತಿಗೆ ಶಿಫಾರಸು ಮಾಡಿದ್ದೇವೆ. ಕ್ರಿಕೆಟ್ ಬಗ್ಗೆ ಅಪಾರ ಬದ್ಧತೆ ಹೊಂದಿರುವ ರೋಹಿತ್ ಅವರಲ್ಲಿ ನಾಯಕತ್ವದ ಗುಣಗಳೂ ಇವೆ. ಖೇಲ್ ರತ್ನ ಗೌರವಕ್ಕೆ ಅವರು ಅರ್ಹರಾಗಿದ್ದಾರೆ’ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಿಳಿಸಿದ್ದಾರೆ.