ಕೆಎಸ್ಸಿಎ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ಮೆನನ್, ಪ್ರತ್ಯೇಕವಾಗಿ ಕ್ರಿಕೆಟ್ ಕೋಚಿಂಗ್ ಸೆಂಟರ್ ಆರಂಭಿಸಿದ್ದರು.16 ಹಾಗೂ 19 ವಯೋಮಾನದ ಆಟಗಾರರನ್ನು ಅಕ್ರಮವಾಗಿ ರಣಜಿ ತಂಡಕ್ಕೆ ಆಯ್ಕೆ ಮಾಡುತ್ತಿದ್ದ ಆರೋಪ ಮೆನನ್ ಮೇಲಿತ್ತು. ಬಳ್ಳಾರಿ ಟಸ್ಕರ್ಸ್ ತಂಡದ ಮಾಲೀಕ ಅರವಿಂದ್ ರೆಡ್ಡಿ ಅವರನ್ನು ಬುಧವಾರ ಸಿಸಿಬಿ ಕಚೇರಿಗೆ ಕರೆದು, ತೀವ್ರ ವಿಚಾರಣೆ ನಡೆಸಿದ್ದರು.