‘ಇದು ಸಂಕಷ್ಟದ ಸಮಯ. ಈಗ ಆಟಗಾರರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲೇಬೇಕಿದೆ. ಇದನ್ನು ಕ್ರಿಕೆಟಿಗರೂ ಅರ್ಥಮಾಡಿಕೊಳ್ಳಬೇಕಿದೆ. ಸರ್ಕಾರ ಹಾಗೂ ಆರೋಗ್ಯ ಸಚಿವಾಲಯಗಳ ಮಾರ್ಗಸೂಚಿಗಳನ್ನು ಎಲ್ಲರೂ ಪಾಲಿಸಬೇಕಿದೆ. ಜೊತೆಗೆ ಕಿರಿಯ ಹಾಗೂ ಹಿರಿಯ ನಾಗರೀಕರಲ್ಲೂ ಈ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ’ ಎಂದು ಮೆರಿಲೆಬೋನ್ ಕ್ರಿಕೆಟ್ ಕ್ಲಬ್ನ (ಎಂಸಿಸಿ) ಅಧ್ಯಕ್ಷರೂ ಆಗಿರುವ ಅವರು ನುಡಿದಿದ್ದಾರೆ.