‘ನಾನು ಯಾವತ್ತೂ ತಾರತಮ್ಯವನ್ನು ಮಾಡಿಲ್ಲ ಮತ್ತು ಬೆಂಬಲಿಸಿಲ್ಲ. ಜಾತಿ, ವರ್ಣ, ಧರ್ಮ ಮತ್ತು ಲಿಂಗಗಳ ಆಧಾರದಲ್ಲಿ ಯಾರನ್ನೂ ಅವಮಾನಿಸಿಲ್ಲ. ಮೇಲು–ಕೀಳು ಭಾವನೆ ಹೊಂದಿಲ್ಲ. ಪ್ರತಿಯೊಬ್ಬರ ಆತ್ಮಗೌರವವನ್ನು ನಾನು ಗೌರವಿಸುತ್ತೇನೆ. ನನ್ನ ಉಳಿದಿರುವ ಜೀವನವನ್ನು ಎಂದಿನಂತೆಯೇ ಜನತೆಯ ಕಲ್ಯಾಣಕ್ಕಾಗಿ ಕಳೆಯುತ್ತೇನೆ. ನನ್ನ ಪ್ರೀತಿ ಯಾವತ್ತಿದ್ದರೂ ಭಾರತ ಮತ್ತು ಇಲ್ಲಿಯ ಜನರಿಗಾಗಿ’ ಎಂದು ಅಲ್ರೌಂಡರ್ ಯುವಿ ಬರೆದಿದ್ದಾರೆ.