ಭಾನುವಾರ, 13 ಜುಲೈ 2025
×
ADVERTISEMENT

ಸುದ್ದಿ

ADVERTISEMENT

ಭಾರತ-ನೇಪಾಳ ಗಡಿಯಲ್ಲಿ ₹10 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ: 22 ವರ್ಷದ ಮಹಿಳೆ ಬಂಧನ

Drug Seizure India Nepal Border: ಉತ್ತರಾಖಂಡದ ಚಂಪಾವತ್ ಜಿಲ್ಲೆಯ ಬನ್ಬಾಸಾ ಪ್ರದೇಶದಲ್ಲಿ ₹10.23 ಕೋಟಿ ಮೌಲ್ಯದ 5.688 ಕೆ.ಜಿ ಎಂಡಿಎಂಎ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದು, ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 13 ಜುಲೈ 2025, 4:45 IST
ಭಾರತ-ನೇಪಾಳ ಗಡಿಯಲ್ಲಿ ₹10 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ: 22 ವರ್ಷದ ಮಹಿಳೆ ಬಂಧನ

ಯೆಮೆನ್‌ನಲ್ಲಿ ಮರಣದಂಡನೆ: ನಿಮಿಷಾ ರಕ್ಷಣೆಗೆ ಮುಂದಾಗದ ಕೇಂದ್ರ; ವೇಣುಗೋಪಾಲ್

ಯೆಮೆನ್‌ನಲ್ಲಿ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾಳ ಮರಣದಂಡನೆ ರದ್ದು ಮಾಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಆರೋಪಿಸಿದ್ದಾರೆ.
Last Updated 13 ಜುಲೈ 2025, 4:37 IST
ಯೆಮೆನ್‌ನಲ್ಲಿ ಮರಣದಂಡನೆ: ನಿಮಿಷಾ ರಕ್ಷಣೆಗೆ ಮುಂದಾಗದ ಕೇಂದ್ರ; ವೇಣುಗೋಪಾಲ್

ಸ್ವಾತಿ ಹಲ್ಲೆ ಪ್ರಕರಣ|ಶ್ರೀಲಂಕಾಕ್ಕೆ ಹೋಗಲು ಕೇಜ್ರಿವಾಲ್ ಆಪ್ತ ಬಿಭವ್‌ಗೆ ಅನುಮತಿ

Swati Maliwal Assault Case Bibhav Kumar: ಎಎಪಿ ರಾಜ್ಯಸಭಾ ಸಂಸದೆ ಸ್ವಾತಿ ಮಾಲಿವಾಲ್‌ ಅವರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಆಪ್ತ ಬಿಭವ್ ಕುಮಾರ್ ಅವರಿಗೆ ಶ್ರೀಲಂಕಾಕ್ಕೆ ತೆರಳಲು ದೆಹಲಿ ನ್ಯಾಯಾಲಯ ಅನುಮತಿ ನೀಡಿದೆ.
Last Updated 13 ಜುಲೈ 2025, 3:10 IST
ಸ್ವಾತಿ ಹಲ್ಲೆ ಪ್ರಕರಣ|ಶ್ರೀಲಂಕಾಕ್ಕೆ ಹೋಗಲು ಕೇಜ್ರಿವಾಲ್ ಆಪ್ತ ಬಿಭವ್‌ಗೆ ಅನುಮತಿ

ಭಾರತ ವಿರುದ್ಧ ಅಣ್ವಸ್ತ್ರ ಬಳಕೆ ಸಾಧ್ಯತೆ ಇತ್ತೇ?: ಹೀಗಿತ್ತು Pak ಪ್ರಧಾನಿ ಉತ್ತರ

ಏಪ್ರಿಲ್ 22ರ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ಜನರು ಮೃತಪಟ್ಟ ಬಳಿಕ ಭಾರತವು ಪಾಕಿಸ್ತಾನದ ಭಯೋತ್ಪಾದಕರ ನೆಲೆಗಳನ್ನು ಗುರಿಯಾಗಿಸಿಕೊಂಡು ಆಪರೇಷನ್ ಸಿಂಧೂರ ಆರಂಭಿಸಿತ್ತು.
Last Updated 13 ಜುಲೈ 2025, 2:55 IST
ಭಾರತ ವಿರುದ್ಧ ಅಣ್ವಸ್ತ್ರ ಬಳಕೆ ಸಾಧ್ಯತೆ ಇತ್ತೇ?: ಹೀಗಿತ್ತು Pak ಪ್ರಧಾನಿ ಉತ್ತರ

‘ಉದಯಪುರ ಫೈಲ್ಸ್’ ಬಿಡುಗಡೆಯಾಗಿ ಸತ್ಯ ಜಗತ್ತಿಗೆ ತಿಳಿಯಲಿ: ಕನ್ಹಯ್ಯ ಲಾಲ್‌ ಪತ್ನಿ

Kanhiya Lal Murder Case Udaipur Files Film: ‘ಉದಯಪುರ ಫೈಲ್ಸ್: ಕನ್ಹಯ್ಯ ಲಾಲ್ ಟೈಲರ್ ಮರ್ಡರ್’ ಚಿತ್ರದ ಬಿಡುಗಡೆಗೆ ದೆಹಲಿ ಹೈಕೋರ್ಟ್ ತಡೆ ನೀಡಿದ ಬೆನ್ನಲ್ಲೇ ಕನ್ಹಯ್ಯ ಲಾಲ್‌ ಅವರ ಪತ್ನಿ ಜಶೋದಾ ಅವರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
Last Updated 13 ಜುಲೈ 2025, 2:48 IST
‘ಉದಯಪುರ ಫೈಲ್ಸ್’ ಬಿಡುಗಡೆಯಾಗಿ ಸತ್ಯ ಜಗತ್ತಿಗೆ ತಿಳಿಯಲಿ: ಕನ್ಹಯ್ಯ ಲಾಲ್‌ ಪತ್ನಿ

ಧರ್ಮ ಮರೆಮಾಚಿ ಹಿಂದೂ ಯುವತಿಯನ್ನು ಮದುವೆಯಾಗಿದ್ದ ಮುಸ್ಲಿಂ ವ್ಯಕ್ತಿಯ ಬಂಧನ

ಹಿಂದೂ ಎಂದು ಸುಳ್ಳು ಹೇಳಿಕೊಂಡು ದೇವಾಲಯದಲ್ಲಿ ಹಿಂದೂ ಯುವತಿಯನ್ನು ವಿವಾಹವಾಗಿದ್ದ ಮುಸ್ಲಿಂ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
Last Updated 13 ಜುಲೈ 2025, 2:24 IST
ಧರ್ಮ ಮರೆಮಾಚಿ ಹಿಂದೂ ಯುವತಿಯನ್ನು ಮದುವೆಯಾಗಿದ್ದ ಮುಸ್ಲಿಂ ವ್ಯಕ್ತಿಯ ಬಂಧನ

ರಜೆ ಮೇಲೆ ತೆರಳುವಂತೆ ಹಸೀನಾ ಪುತ್ರಿ ಸೈಮಾಗೆ ಡಬ್ಲ್ಯುಎಚ್‌ಒ ಸೂಚನೆ

WHO: ಸೈಮಾ ವಾಝೆದ್ ಅವರನ್ನು ರಜೆಯ ಮೇಲೆ ತೆರಳುವಂತೆ ಡಬ್ಲ್ಯುಎಚ್‌ಒ ಸೂಚಿಸಿದೆ. ಭ್ರಷ್ಟಾಚಾರ ಆರೋಪಗಳ ಹಿನ್ನೆಲೆಯಲ್ಲಿ, ಸೈಮಾ ಅವರು 2023ರರಿಂದ ರಜೆಯಲ್ಲಿ ಇದ್ದಾರೆ.
Last Updated 13 ಜುಲೈ 2025, 0:22 IST
ರಜೆ ಮೇಲೆ ತೆರಳುವಂತೆ ಹಸೀನಾ ಪುತ್ರಿ ಸೈಮಾಗೆ ಡಬ್ಲ್ಯುಎಚ್‌ಒ ಸೂಚನೆ
ADVERTISEMENT

Bihar Elections 2025: ಸೀಟು ಹಂಚಿಕೆಗಾಗಿ ‘ಇಂಡಿಯಾ’ ಚರ್ಚೆ

Bihar Election: ‘ಇಂಡಿಯಾ’ ಒಕ್ಕೂಟದ ಸದಸ್ಯರು, ಸೀಟು ಹಂಚಿಕೆ ಕುರಿತಾಗಿ ಶನಿವಾರ ದೀರ್ಘ ಸಮಾಲೋಚನೆ ನಡೆಸಿದ್ದು, ತೇಜಸ್ವಿ ಯಾದವ್ ಅವರು ವಿವರಗಳನ್ನು ನೀಡಲು ನಿರಾಕರಿಸಿದರು.
Last Updated 12 ಜುಲೈ 2025, 19:07 IST
Bihar Elections 2025: ಸೀಟು ಹಂಚಿಕೆಗಾಗಿ ‘ಇಂಡಿಯಾ’ ಚರ್ಚೆ

ಲಡಾಖ್‌ನಲ್ಲಿ ಸೇನಾ ಮೂಲಸೌಕರ್ಯಕ್ಕೆ ಸಿದ್ಧತೆ

Ladakh Military Infrastructure: ಪೂರ್ವ ಲಡಾಖ್‌ನಲ್ಲಿ ಸೇನಾ ಸಾಮರ್ಥ್ಯವನ್ನು ವಿಸ್ತರಿಸಲು ರಕ್ಷಣಾ ಸಚಿವಾಲಯ ಹೊಸ ಯೋಜನೆಗಳನ್ನು ಕೈಗೊಂಡಿದೆ.
Last Updated 12 ಜುಲೈ 2025, 19:06 IST
ಲಡಾಖ್‌ನಲ್ಲಿ ಸೇನಾ ಮೂಲಸೌಕರ್ಯಕ್ಕೆ ಸಿದ್ಧತೆ

ಇದೇ ಮೊದಲ ಬಾರಿಗೆ ಆರ್‌ಪಿಎಫ್‌ಗೆ ಮಹಿಳಾ ಮಹಾನಿರ್ದೇಶಕರ ನೇಮಕ

RPF Woman Chief: ರೈಲ್ವೆ ಭದ್ರತಾ ಪಡೆಯ (ಆರ್‌ಪಿಎಫ್‌) ಮಹಾನಿರ್ದೇಶಕರನ್ನಾಗಿ ಹಿರಿಯ ‍ಐಪಿಎಸ್‌ ಅಧಿಕಾರಿ ಸೋನಾಲಿ ಮಿಶ್ರಾ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ.
Last Updated 12 ಜುಲೈ 2025, 16:26 IST
ಇದೇ ಮೊದಲ ಬಾರಿಗೆ ಆರ್‌ಪಿಎಫ್‌ಗೆ ಮಹಿಳಾ ಮಹಾನಿರ್ದೇಶಕರ ನೇಮಕ
ADVERTISEMENT
ADVERTISEMENT
ADVERTISEMENT