ಶನಿವಾರ, 13 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ವಿಡಿಯೊ | ಕಾದರೂ ಸಿಗಲಿಲ್ಲ ಮೆಸ್ಸಿ: ಕೋಲ್ಕತ್ತದ ಅಭಿಮಾನಿಗಳಲ್ಲಿ ನಿರಾಸೆ

Messi Fans Let Down: ಕೋಲ್ಕತ್ತ ಏರ್‌ಪೋರ್ಟ್ ಹಾಗೂ ಹೋಟೆಲ್‌ ಮುಂದೆ ನೂರಾರು ಅಭಿಮಾನಿಗಳು ಮೆಸ್ಸಿಯನ್ನು ಕಣ್ತುಂಬಿಕೊಳ್ಳಲು ಕಾದರೂ, ಭದ್ರತೆಯ ನಡುವೆಯೇ ಹಿಂಬದಿ ಗೇಟ್‌ ಮೂಲಕ ಪ್ರವೇಶಿಸಿದ ಮೆಸ್ಸಿಯನ್ನು ಕಾಣಲು ಸಾಧ್ಯವಾಗಲಿಲ್ಲ.
Last Updated 13 ಡಿಸೆಂಬರ್ 2025, 3:16 IST
ವಿಡಿಯೊ | ಕಾದರೂ ಸಿಗಲಿಲ್ಲ ಮೆಸ್ಸಿ: ಕೋಲ್ಕತ್ತದ ಅಭಿಮಾನಿಗಳಲ್ಲಿ ನಿರಾಸೆ

ಕೋಲ್ಕತ್ತದಲ್ಲಿ ಮೆಸ್ಸಿ ಮೇನಿಯಾ: ನೆಚ್ಚಿನ ತಾರೆ ನೋಡಲು ಜನರ ನೂಕುನುಗ್ಗಲು

Lionel Messi Visit India: ಡಿಸೆಂಬರ್ ಚಳಿಯನ್ನು ಲೆಕ್ಕಿಸದೆ ಮಧ್ಯರಾತ್ರಿಯವರೆಗೆ ಕಾಯುತ್ತ ಮೆಸ್ಸಿಗೆ ಅಭಿಮಾನಿಗಳು ಕೋಲ್ಕತ್ತದಲ್ಲಿ ಭವ್ಯ ಸ್ವಾಗತ ನೀಡಿದರು. ಲಯೊನೆಲ್ ಮೆಸ್ಸಿ ಹೋಟೆಲ್ ತಲುಪುವವರೆಗೆ ನಗರವಾಸಿಗಳು ಉತ್ಸಾಹದಿಂದ ಮುಳುಗಿದ್ದರು.
Last Updated 13 ಡಿಸೆಂಬರ್ 2025, 2:27 IST
ಕೋಲ್ಕತ್ತದಲ್ಲಿ ಮೆಸ್ಸಿ ಮೇನಿಯಾ: ನೆಚ್ಚಿನ ತಾರೆ ನೋಡಲು ಜನರ ನೂಕುನುಗ್ಗಲು

ಸುಂಕ ಹೆಚ್ಚಳ: ಭಾರತದ ರಫ್ತಿಗೆ ಮೆಕ್ಸಿಕೊ ಪೆಟ್ಟು

ಎಲೆಕ್ಟ್ರಾನಿಕ್ಸ್‌, ಲೋಹ, ವಾಹನ, ಜವಳಿ ಉದ್ಯಮದ ಮೇಲೆ ನಕಾರಾತ್ಮಕ ಪರಿಣಾಮ
Last Updated 12 ಡಿಸೆಂಬರ್ 2025, 23:30 IST
ಸುಂಕ ಹೆಚ್ಚಳ: ಭಾರತದ ರಫ್ತಿಗೆ ಮೆಕ್ಸಿಕೊ ಪೆಟ್ಟು

ರಾಹುಲ್‌ ಗಾಂಧಿ ಕೈಗೆ ಸಿಗರು: ಕಾಂಗ್ರೆಸ್‌ ಮುಖಂಡನಿಂದಲೇ ಟೀಕೆ

ಎಐಸಿಸಿ ಅಧ್ಯಕ್ಷ ಖರ್ಗೆ ಕಾರ್ಯವೈಖರಿ ವಿರುದ್ಧವೂ ಅಸಮಾಧಾನ
Last Updated 12 ಡಿಸೆಂಬರ್ 2025, 23:30 IST
ರಾಹುಲ್‌ ಗಾಂಧಿ ಕೈಗೆ ಸಿಗರು: ಕಾಂಗ್ರೆಸ್‌ ಮುಖಂಡನಿಂದಲೇ ಟೀಕೆ

2027ರ ಜನಗಣತಿಗೆ ₹ 11,718 ಕೋಟಿ ನೀಡಲು ಕೇಂದ್ರ ಸಚಿವ ಸಂಪುಟ ಅಸ್ತು

Digital Census India: ನವದೆಹಲಿಯಲ್ಲಿ ಪ್ರಧಾನಮಂತ್ರಿ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 2027ರ ಡಿಜಿಟಲ್‌ ಜನಗಣತಿಗೆ ₹ 11,718 ಕೋಟಿ ಅನುದಾನಕ್ಕೆ ಅನುಮೋದನೆ ನೀಡಲಾಗಿದೆ ಎಂದು ಸಚಿವ ಅಶ್ವಿನಿ ವೈಷ್ಣವ್‌ ಹೇಳಿದರು.
Last Updated 12 ಡಿಸೆಂಬರ್ 2025, 17:32 IST
2027ರ ಜನಗಣತಿಗೆ ₹ 11,718 ಕೋಟಿ ನೀಡಲು ಕೇಂದ್ರ ಸಚಿವ ಸಂಪುಟ ಅಸ್ತು

ನೇಪಾಳ: ಕಾರ್ಕಿ ಸರ್ಕಾರಕ್ಕೆ ನಾಲ್ವರು ಸಚಿವರ ಸೇರ್ಪಡೆ

Nepal New Ministers: ನೇಪಾಳ ಪ್ರಧಾನಿ ಸುಶೀಲಾ ಕಾರ್ಕಿ ಅವರ ಸಚಿವ ಸಂಪುಟಕ್ಕೆ ನಾಲ್ವರು ಹೊಸ ಸದಸ್ಯರನ್ನು ಸೇರ್ಪಡೆ ಮಾಡಲಾಗಿದ್ದು, ಮಹಿಳಾ ಅಭಿವೃದ್ಧಿ, ಅರಣ್ಯ, ಕಾರ್ಮಿಕ ಮತ್ತು ಭೂ ನಿರ್ವಹಣೆ ಖಾತೆಗಳನ್ನು ಹಂಚಲಾಗಿದೆ.
Last Updated 12 ಡಿಸೆಂಬರ್ 2025, 16:19 IST
ನೇಪಾಳ: ಕಾರ್ಕಿ ಸರ್ಕಾರಕ್ಕೆ ನಾಲ್ವರು ಸಚಿವರ ಸೇರ್ಪಡೆ

ಪಾಕ್ ಪ್ರಧಾನಿಯನ್ನ 40 ನಿಮಿಷ ಕಾಯಿಸಿದ ಪುಟಿನ್:ಹತಾಶೆಯಿಂದ ಸಭೆಗೆ ನುಗ್ಗಿದ ಷರೀಫ್

ರಷ್ಯಾ ಅಧ್ಯಕ್ಷ ವಾದ್ಲಿಮಿರ್‌ ಪುಟಿನ್‌ಗಾಗಿ 40 ನಿಮಿಷ ಕಾದರೂ, ಅನುಮತಿ ಸಿಗದ ಕಾರಣ ಪಾಕಿಸ್ತಾನ ಪ್ರಧಾನಿ ಶಹಬಾಜ್‌ ಷರೀಫ್ ಹತಾಶೆಯಿಂದ ನಡೆಯುತ್ತಿದ್ದ ಸಭೆಯೊಳಗೆ ನುಗ್ಗಿದ ಘಟನೆಯು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Last Updated 12 ಡಿಸೆಂಬರ್ 2025, 16:11 IST
ಪಾಕ್ ಪ್ರಧಾನಿಯನ್ನ 40 ನಿಮಿಷ ಕಾಯಿಸಿದ ಪುಟಿನ್:ಹತಾಶೆಯಿಂದ ಸಭೆಗೆ ನುಗ್ಗಿದ ಷರೀಫ್
ADVERTISEMENT

ತಮಿಳುನಾಡು: ಆಡಳಿತಾರೂಢ ಪಕ್ಷದ ಬೆದರಿಕೆ ಯತ್ನ; ನಿವೃತ್ತ ನ್ಯಾಯಮೂರ್ತಿಗಳ ಖಂಡನೆ

ಮದ್ರಾಸ್‌ ಹೈಕೋರ್ಟ್‌ ನ್ಯಾಯಮೂರ್ತಿ ವಾಗ್ದಂಡನೆಗೆ ಕೋರಿಕೆ
Last Updated 12 ಡಿಸೆಂಬರ್ 2025, 16:08 IST
ತಮಿಳುನಾಡು: ಆಡಳಿತಾರೂಢ ಪಕ್ಷದ ಬೆದರಿಕೆ ಯತ್ನ; ನಿವೃತ್ತ ನ್ಯಾಯಮೂರ್ತಿಗಳ ಖಂಡನೆ

ಥಾಯ್ಲೆಂಡ್‌ ಸಂಸತ್ತು ವಿಸರ್ಜನೆ: ಸಾರ್ವತ್ರಿಕ ಚುನಾವಣೆಗೆ ವೇದಿಕೆ ಸಿದ್ಧ

Thailand Parliament Dissolved: ಥಾಯ್ಲೆಂಡ್‌ನಲ್ಲಿ ಸಂಸತ್ತಿನ ವಿಸರ್ಜನೆಯೊಂದಿಗೆ ಮುಂದಿನ ವರ್ಷದ ಆರಂಭದಲ್ಲಿ ಸಾರ್ವತ್ರಿಕ ಚುನಾವಣೆಗೆ ವೇದಿಕೆ ಸಿದ್ಧವಾಗಿದ್ದು, ಹಂಗಾಮಿ ಸರ್ಕಾರ ನಿರ್ಬಂಧಿತ ಅಧಿಕಾರದೊಂದಿಗೆ ಆಡಳಿತ ವಹಿಸಲಿದೆ.
Last Updated 12 ಡಿಸೆಂಬರ್ 2025, 16:07 IST
ಥಾಯ್ಲೆಂಡ್‌ ಸಂಸತ್ತು ವಿಸರ್ಜನೆ: ಸಾರ್ವತ್ರಿಕ ಚುನಾವಣೆಗೆ ವೇದಿಕೆ ಸಿದ್ಧ

‘ಮನರೇಗಾ’ ಇನ್ನು ಪೂಜ್ಯ ಬಾಪು ಗ್ರಾಮೀಣ ರೋಜಗಾರ್‌ ಯೋಜನೆ!

ಕೇಂದ್ರ ಸಚಿವ ಸಂಪುಟವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯನ್ನು (ಮನರೇಗಾ) ‘ಪೂಜ್ಯ ಬಾಪು ಗ್ರಾಮೀಣ ರೋಜಗಾರ್‌ ಯೋಜನೆ’ (ಪಿಬಿಜಿಆರ್‌ವೈ) ಎಂದು ಮರು ನಾಮಕರಣ ಮಾಡಲು ಶುಕ್ರವಾರ ಅನುಮೋದನೆ ನೀಡಿದೆ.
Last Updated 12 ಡಿಸೆಂಬರ್ 2025, 16:06 IST
‘ಮನರೇಗಾ’ ಇನ್ನು ಪೂಜ್ಯ ಬಾಪು ಗ್ರಾಮೀಣ ರೋಜಗಾರ್‌ ಯೋಜನೆ!
ADVERTISEMENT
ADVERTISEMENT
ADVERTISEMENT