ಕಾಂಗ್ರೆಸ್ನ ಆರ್.ಧ್ರುವನಾರಾಯಣ, ಎಸ್.ಪಿ. ಮುದ್ದಹನುಮೇಗೌಡ, ಕೆ.ಎಚ್. ಮುನಿಯಪ್ಪ, ವಿ.ಎಸ್. ಉಗ್ರಪ್ಪ, ಜೆಡಿಎಸ್ನ
ಎಲ್.ಆರ್. ಶಿವರಾಮೇಗೌಡ ಅವರು ಸ್ಪೀಕರ್ ಎದುರಿನ ಜಾಗಕ್ಕೆ ಬಂದು ಘೋಷಣೆ ಕೂಗಿದರೆ, ಬಿಜೆಪಿಯ ಸುರೇಶ ಅಂಗಡಿ, ಸಂಗಣ್ಣ ಕರಡಿ, ಪಿ.ಸಿ. ಗದ್ದಿಗೌಡರ್ ತಾವು ಕುಳಿತಿದ್ದ ಜಾಗದಲ್ಲೇ ಎದ್ದು ನಿಂತು ಮೇಕೆದಾಟು ಪರ ದನಿ ಎತ್ತಿದರು.