ಏನೂ ಇಲ್ಲ.. ಊಟ ಆಯ್ತಾ
— ಅರುಣ್ ಜಾವಗಲ್ | Arun Javgal (@ajavgal) February 18, 2020
ನಮ್ಮ ಮನ ಗೆದ್ದಿರಿ. ಮನೆಗೆ ಬನ್ನಿ. ಶ್ಯಾವಿಗೆ ಪಾಯಸ ಕೊಡ್ತೀವಿ 😁
— Anantha Subramanyam (@Ananthaforu) February 18, 2020
ನುಡಿ ವಿಚಾರಗಳಲ್ಲಿ ನಿಮಗೆ ಅರ್ಥ ಆಗೋದು ನಮ್ಮ ಸರ್ಕಾರಗಳಿಗೆ ಅರ್ಥ ಆಗಿದ್ರೆ ಎಷ್ಟು ಚೆನ್ನಾಗಿರೋದು
— Rakshith J Gowda ರಕ್ಷಿತ್ ಜಯರಾಮ್ (@RAKKI_GOWDA) February 18, 2020
ನೀವು ಕನ್ನಡದಲ್ಲಿ ಟ್ವಿಟ್ ಮಾಡಿರುವುದೇ ಇವತ್ತಿನ ಮುಖ್ಯ ಸಮಾಚಾರ
— Faizal Peraje 🇮🇳 (@faizal_peraje) February 18, 2020
ಕನ್ನಡದವರಿಗೆ @TwitterIndia ದಲ್ಲಿ
— N V Soumya Rani (@nvsoumyarani) February 18, 2020
ಕೆಲಸ ಕೊಟ್ಟಿದಿರಾ ಅನ್ಸುತ್ತೆ.
ಧನ್ಯವಾದಗಳು..💐💐
ಮತ್ತಷ್ಟು ಕನ್ನಡಿಗರಿಗೆ ಕೆಲಸ ಕೊಡಿ,@TwitterIndia ತುಂಬಾ ಕನ್ನಡದ ಕಂಪು ಇರುತ್ತೆ.
ನಮಸ್ಕಾರ! ಬೆಂಗಳೂರು ಬಿಸಿಲಿನಿಂದ ಉರಿತಿರೋದೇ ಒಂದು ಸಮಾಚಾರ!https://t.co/oLFtZE78no
— Prathap ಕಣಗಾಲ್ (@Kanagalogy) February 18, 2020
ಇಗೋ ಇಲ್ಲಿದೆ ಸಮಾಚಾರ, ಟ್ವಿಟ್ಟರ್ ಮಹಾಶಯ ಕನ್ನಡ ಕಲ್ತಾಯ್ತು!😍
— ವಿಜಯ್ Vijay (@Vijay_KPatil) February 18, 2020
ಕನ್ನಡ ಬರದವರು ನಮ್ ಟ್ವಿಟ್ಟರ್ ನೋಡಿ ಕಲ್ತ್ಕೊಳ್ಳಿ😊 @TwitterIndia ಕನ್ನಡ ಬರಲ್ಲ ಅನ್ನೋವ್ರಿಗೆ ನೀನೂ ಸ್ವಲ್ಪ ಕನ್ನಡ ಕಲಿಸಪ್ಪ👍🏼💛❤️
ಎಲ್ಲ ನೀವೇ ಹೇಳ್ಬೇಕು ಸ್ವಾಮಿ. ಕರ್ನಾಟಕದಲ್ಲಿ ಕನ್ನಡಿಗರಿಗೆ ಸಂಬಂಧಪಟ್ಟ ಹಾಷ್ ಟಾಗ್ ಟ್ರೆಂಡ್ ಮಾಡಿ ಸ್ವಾಮಿ. ಬರೀ ಹಿಂದಿ, ತೆಲುಗು, ತಮಿಳರಿಗೆ ಸಂಬಂಧಪಟ್ಟ ಹಾಷ್ ಟಾಗ್ ಇರುತ್ತೆ.
— Pradeep | ಪ್ರದೀಪ (@_Pradeep07) February 18, 2020
1. 1 ಟ್ವಿಟ್ - 1 ಎಡಿಟ್ ಅನ್ನೋ ಆಯ್ಕೆ ಕೊಟ್ಟು ಪುಣ್ಯ ಕಟ್ಕೋಳ್ಳಿ 😁.
— ಕ್ಷಣಿಕ (@chandanso37) February 18, 2020
2. ಟ್ವಿಟರ್ನಲ್ಲಿ ಯಾವುದೇ ಕಾರಣಕ್ಕೂ ಸ್ಟೇಟಸ್ ಆಯ್ಕೆ ಮಾತ್ರ ಕೊಡ್ಬೇಡಿ 🙏 😬.
ಎಡಿಟ್ ಬಟ್ಟನ್ ಬರುತ್ತಾ?
— Niveditha Bhat (@nivmjr) February 18, 2020
🙃
— Twitter India (@TwitterIndia) February 18, 2020
ಏನಪ್ಪಾ ಇವತ್ತು ವಿಶೇಷ ಕನ್ನಡದಲ್ಲಿ ಟಿವ್ವಿಟ್ಟಿಸಿದಿರಾ..😉😊
— Pramod (@Pkpammu) February 18, 2020
— Namma Kalyana Karnataka (@NammaKalyana) February 18, 2020
ಅಯ್ಯೋ ಸಮಾಚಾರ ಬಹಳಷ್ಟಿವೆ..
— 𝙰.𝙽.𝙽𝚊𝚝𝚊𝚛𝚊𝚓𝙶𝚘𝚠𝚍𝚊🇮🇳ಎ.ಎನ್.ನಟರಾಜ್ ಗೌಡ (@annatarajgowda) February 18, 2020
📍ಗುಜರಾತಿನಲ್ಲಿ "ಬಡತನ ಮುಚ್ಚಿರಿ" ಯೋಜನೆಯಲ್ಲಿ ಗೋಡೆ ಕಟ್ಟಲಾಗುತ್ತಿದೆ.
📍ಕರ್ನಾಟಕದಲ್ಲಿ ನೆರೆ ನಿರ್ವಹಣೆ ಸಮರ್ಪಕವಾಗಿ ಆಗಿಲ್ಲ.
📍₹೧೮೬೦೦ ಕೋಟಿಯ ಸಬರ್ಬನ್ ರೈಲು ಯೋಜನೆಗೆ ಕೇಂದ್ರದಿಂದ ಕೇವಲ ₹೧ಕೋಟಿ ನೀಡಲಾಗಿದೆ
📍ಕೋಲಾರದ ರೈಲು ಕೋಚ್ ಫ್ಯಾಕ್ಟರಿ ಕಲಬುರ್ಗಿಯ ಜವಳಿ ಪಾರ್ಕ್ ರದ್ದು ಮಾಡಲಾಗಿದೆ.
ಏನಿಲ್ಲಾ ಸರ್ ಕನ್ನಡ ಮಾತನಾಡೋಕೇ ಬರದೇ ಇರುವವರನ್ನೆಲ್ಲಾ ಕರ್ನಾಟಕದ ರಾಜ್ಯ+ಪಾಲರಾಗಿದ್ದಾರೆ
— Abdul maliksab (@AbdulMaliksab) February 18, 2020
ಇವರಿಗೆ ಇವತ್ತು ನಾನು “30 ದಿನಗಳಲ್ಲಿ ಕನ್ನಡ ಕಲಿಯಿರಿ” ಪುಸ್ತಕವನ್ನು ಅಂಚೆ ಮುಖಾಂತರ ಕಳಿಸಿದೆ. ಇದೇ ನನ್ನ ಇವತ್ತಿನ ಸಮಾಚಾರ .
ಅಸೆಂಬ್ಲಿ ಲಿ ಪೋರ್ನ್ ನೋಡಿದವರೆಲ್ಲ ಮಿನಿಸ್ಟರ್ ಅಗ್ ಬಿಟ್ಟಿದ್ದಾರೆ ಸಾರ್
— Armaan (@Mehboobp1) February 18, 2020
ಏನ್ ಗುರು.. ಊಟ ಆಯ್ತಾ? ಸುಳ್ಳು ಸುದ್ದಿ ಹಂಚುವವರನ್ನ, ಹೆಂಗಸರಿಗೆ ಕೆಟ್ಟದಾಗಿ ಮಾತಾಡುವವರನ್ನ ಒಂದು ದಿನದ ಮಟ್ಟಕ್ಕೆ ಟ್ವೀಟ್ ಮಾಡದಂತೆ ತಡೆದರೇ ಏನ್ ಪ್ರಯೋಜನ ಗುರು? ಇವರೇನು ಒಂದು ದಿನದಲ್ಲಿ ಬದಲಾಗುತ್ತಾರ? ಉದಾಹರಣೆ: @mvmeet ನಿಮ್ಮ ರೀತಿ ನೀತಿಗಳನ್ನು ಸ್ವಲ್ಪ ಬದಲಾಯಿಸಿ ಗುರು.. ಇದರಿಂದ ಟ್ಟಿಟರ್ ಸ್ವಲ್ಪ ಶಾಂತವಾಗಲಿ..
— ಮಲ್ಲಿಕಾರ್ಜುನ್ ಬಿ (Mallikarjun B) (@arjuna04) February 18, 2020
ಚೌಕಿದಾರ್ ಕಳ್ಳ
— suvarna veerappa (@SuvarnaVeerappa) February 18, 2020
ನೀವು ಸ್ವಲ್ಪ ನಿಮ್ಮ Bio ಚೇಂಜ್ ಮಾಡಿ. ಭಾರತದಲ್ಲಿ ಇರೋದು ಬರಿ ಹಿಂದಿ ಭಾಷೆನ? #Kannada #RespectLinguisticDiversity https://t.co/Mv5O4RF0k4
— Aiyshwarya Mahadev | ಐಶ್ವರ್ಯ ಮಂಚನಹಳ್ಳಿ ಮಹದೇವ (@AiyshwaryaM) February 18, 2020
@PayalKamat . ಏನಮ್ಮ, ನಿಂದಾ ಇದು?😊
— DP SATISH (@dp_satish) February 18, 2020
ಇಲ್ಲ ಸರ್ , ನಮ್ಮ ಆಫೀಸ್ ಸ್ನೇಹಿತರು ಮಾಡಿರುವದು ☺️
— Payal Kamat (@PayalKamat) February 18, 2020
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.