ಅಂಬೇಡ್ಕರ್ ಅವರು ಸಂವಿಧಾನಸಭೆಗೆ ಆಯ್ಕೆ ಆಗಿ ಬರಲು ಅವರನ್ನು ಬೆಂಬಲಿಸಿದ ಮುಸ್ಲಿಂ ಲೀಗ್ ಕಾರಣ. ಈ ದೇಶದಲ್ಲಿ ದೇವಸ್ಥಾನಗಳಲ್ಲಿ ದಲಿತರಿಗೆ ಪ್ರವೇಶ ನೀಡಲಿಲ್ಲ. ಆದರೆ, ಮುಸ್ಲಿಮರು ದರ್ಗಾಗಳಲ್ಲಿ ಮುಕ್ತಾವಕಾಶ ನೀಡಿದರು. ಮೊಹರಂ ಅನ್ನು
ದಲಿತರು, ಹಿಂದುಳಿದವರು ಈಗಲೂ ಶ್ರದ್ಧಾಭಕ್ತಿಯಿಂದ ಆಚರಿಸುತ್ತಾರೆ. ಆದ್ದರಿಂದ ಹಿಂದೂ–ಮುಸ್ಲಿಮರ ಹೃದಯವನ್ನು ಒಡೆಯುವ ಪೌರತ್ವ ಕಾಯ್ದೆ ಜಾರಿ ಮಾಡಿದ್ದು ಸರಿಯಲ್ಲ ಎಂದರು.