ಸೋಮವಾರ, 4 ಡಿಸೆಂಬರ್ 2023
ಸಿನಿಮಾ ವಿಮರ್ಶೆ
ಪದಬಂಧ
ಕಾರ್ಟೂನ್
ಆರೋಗ್ಯ
ಭಾನುವಾರ
ಮಹಿಳೆ
ಪ್ರಜಾವಾಣಿ ಕ್ವಿಜ್
ಇ-ಪೇಪರ್
ವಾಟ್ಸ್ಆ್ಯಪ್ ಚಾನೆಲ್
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸಿನಿಮಾ ಜಗತ್ತು
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಬಜೆಟ್
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ತಂತ್ರಜ್ಞಾನ
ಗ್ಯಾಜೆಟ್ ಸುದ್ದಿ
ತಂತ್ರಜ್ಞಾನ ಟಿಪ್ಸ್
ಸಾಮಾಜಿಕ ಮಾಧ್ಯಮ
ಗ್ಯಾಜೆಟ್ ವಿಮರ್ಶೆ
ವಿಜ್ಞಾನ
ವೈರಲ್
ಸಮಗ್ರ ಮಾಹಿತಿ
ಆಳ-ಅಗಲ
ಒಳನೋಟ
ಸಂಕಲನ
ಶಿಕ್ಷಣ - ಉದ್ಯೋಗ
ಶಿಕ್ಷಣ
ಮಾರ್ಗದರ್ಶಿ
ಎಸ್ಸೆಸ್ಸೆಲ್ಸಿ
ಪಿಯುಸಿ
ಉದ್ಯೋಗ
ಸುದ್ದಿ
ಜಿಲ್ಲೆ
ಸಿನಿಮಾ ಜಗತ್ತು
ಅಭಿಮತ
ಕ್ರೀಡೆ
ವಾಣಿಜ್ಯ
ತಂತ್ರಜ್ಞಾನ
ಸಮಗ್ರ ಮಾಹಿತಿ
ಶಿಕ್ಷಣ - ಉದ್ಯೋಗ
ಕಲೆ-ಸಾಹಿತ್ಯ
ಆಹಾರ
ವಿಶೇಷ
ಪ್ರಜಾಮತ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ಈ ಕ್ಷಣ :
ADVERTISEMENT
Horticultural Department
ADVERTISEMENT
Photos| ಬೆಂಗಳೂರಿನಲ್ಲಿ ವೈನ್ ಮೇಳ: ದ್ರಾಕ್ಷಿ ತುಳಿದು ಸಾಂಪ್ರದಾಯಿಕ ವೈನ್ ತಯಾರಿಸಿದ ಯುವತಿಯರು
ತೋಟಗಾರಿಕೆ ಇಲಾಖೆ, ಕರ್ನಾಟಕ ದ್ರಾಕ್ಷಿ ಮತ್ತು ವೈನ್ ಬೋರ್ಡ್ ಹಾಗೂ ಮಂತ್ರಿ ಮಾಲ್ ಸಹಯೋಗದಲ್ಲಿ ಎರಡು ದಿನಗಳ ದ್ರಾಕ್ಷಾರಸ ಮೇಳ ಶನಿವಾರ ಆರಂಭವಾಯಿತು.ಮಂತ್ರಿ ಮಾಲ್ನಲ್ಲಿ ನಡೆದಿರುವ ಮೇಳದಲ್ಲಿ ತರಹೇವಾರಿ ವೈನ್ಗಳು, ವೈನ್ಪ್ರಿಯರನ್ನು ಆಕರ್ಷಿಸುತ್ತಿವೆ. ಪೈನಾಪಲ್ನಿಂದ ತಯಾರಿಸಿದ ವೈನ್ ಮೇಳದಲ್ಲಿ ಗಮನ ಸೆಳೆಯುತ್ತಿದೆ.ಕರ್ನಾಟಕ ದ್ರಾಕ್ಷಿ ಮತ್ತು ವೈನ್ ಬೋರ್ಡ್ ವ್ಯವಸ್ಥಾಪಕ ನಿರ್ದೇಶಕ ಟಿ.ಸೋಮು ಹಾಗೂ ನಿರ್ದೇಶಕ ಎಸ್. ಅಭಿಲಾಷ ಕಾರ್ತಿಕ ಮೇಳಕ್ಕೆ ಚಾಲನೆ ನೀಡಿದರು. ಯುವತಿಯರು ಸ್ಥಳದಲ್ಲೇ ದ್ರಾಕ್ಷಿ ತುಳಿದು ಸಾಂಪ್ರದಾಯಿಕ ವೈನ್ ತಯಾರಿಸಿ ಸಂಭ್ರಮಿಸಿದರು.ಟಿ.ಸೋಮು ಮಾತನಾಡಿ, ‘ರಾಜ್ಯದ ದ್ರಾಕ್ಷಿ ಬೆಳೆಗಾರರಿಗೆ ವೈನ್ ನೀತಿ ಜಾರಿಗೊಳಿಸಿದ ಬಳಿಕ ಉತ್ತಮ ಬೆಲೆ ಸಿಗುತ್ತಿದೆ. ರಾಜ್ಯದಲ್ಲಿ 17 ವೈನ್ ಕಂಪನಿಗಳಿದ್ದು, 4 ಸಾವಿರ ಎಕರೆ ಪ್ರದೇಶದಲ್ಲಿ ದ್ರಾಕ್ಷಿ ಬೆಳೆ ಬೆಳೆಯುತ್ತಾರೆ. ರೆಡ್ವೈನ್, ವೈಟ್ವೈನ್, ರೋಸ್ ವೈನ್, ಫೈನಾಪಲ್ ವೈನ್, ಹನಿಕ್ರಷ್ ವೈನ್, ಸ್ಪಾರ್ಲೆಗ್ ವೈನ್ ವಿವಿಧ ಮಾದರಿಯ ವೈನ್ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ ಎಂದರು.ಮೇಳದಲ್ಲಿ ಪ್ರಟೇಲಿ ವೈನ್ ಸಂಸ್ಥೆ ಬಿಯರ್ ಕ್ಯಾನ್ ಮಾದರಿಯಲ್ಲಿ ಮೊದಲ ಬಾರಿಗೆ ‘ವೈನ್ ಕ್ಯಾನ್’ ಪರಿಚಯಿಸಿದೆ. ಟಿನ್ನಲ್ಲಿ ಕ್ಲಾಸಿಕ್ ರೆಡ್, ಕ್ಲಾಸಿಕ್ ವೈಟ್, ರೋಸೆ ಮತ್ತು ಬಬ್ಲಿ ಎಂಬ ನಾಲ್ಕು ಮಾದರಿಯ ವೈನ್ಗಳು ದೊರೆಯುತ್ತಿವೆ. ಪ್ರಟೇಲಿ ಸಂಸ್ಥೆ ಮೇಳದಲ್ಲಿ ಕ್ಯಾಬರ್ನೆಟ್ ಫ್ರಾನ್ಸಿಸ್ ಶಿರಾಜ್ ಎಂಬ ಬ್ರ್ಯಾಂಡ್ ಪರಿಚಯಿಸಿದೆ. ಬಿಡದಿ ವ್ಯಾಲಿ ಬ್ರೆವರೀಸ್ ಸಂಸ್ಥೆಯು ವೈಟ್ ಮತ್ತು ರೆಡ್ ವೈನ್ ಅನ್ನು ಏಲಕ್ಕಿ ಫ್ಲೇವರ್ನಲ್ಲಿ ತಯಾರಿಸಿದೆ. ದ್ರಾಕ್ಷಿ ಬಳಸಿ ಲವಂಗ ಫ್ಲೇವರ್ನಲ್ಲಿ ವೈನ್ ತಯಾರಿಸಲಾಗಿದೆ. ನಂದಿ ವ್ಯಾಲಿ ವೈನರಿ ಕಿಣ್ವಾ ವೈನ್ ಸಂಸ್ಥೆ ಸೀಬೇಕಾಯಿಯಿಂದ ವೈನ್ ತಯಾರಿಸಿದ್ದು, ಇದು ಕೂಡ ಮತ್ತೊಂದು ವಿಶೇಷವಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
Last Updated 15 ಜನವರಿ 2023, 16:09 IST
ಆನಂದಪುರ: ಬಗೆಹರಿಯದ ಗಡಿ ವಿವಾದ, ಬೆಳೆ ಹಾಳು
ಸರ್ವೆ ಮಾಡಿ ಗುರುತಿಸಿಲ್ಲ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿ.ವಿ ಜಾಗ
Last Updated 29 ಜುಲೈ 2022, 4:15 IST
ಕೃಷಿ ವಿಜ್ಞಾನ ಪದವಿ: ಸತ್ತಿಹಳ್ಳಿಯ ಕೃಷಿಕನ ಪುತ್ರಿಗೆ 16 ಚಿನ್ನದ ಪದಕ
ವಿದೇಶದಲ್ಲಿ ಉನ್ನತ ಶಿಕ್ಷಣದ ಕನಸು
Last Updated 28 ಮೇ 2022, 4:12 IST
ಇಟಲಿಯಲ್ಲಿ ಸೀಟು ಸಿಕ್ಕಿದೆ, ಸಾಲ ಸಿಗುತ್ತಿಲ್ಲ: ಚಿನ್ನದ ಪದಕ ಪಡೆದ ಉಮ್ಮೇಸಾರಾ
‘ಸುಸ್ಥಿರ ಕೃಷಿ’ ವಿಷಯದಲ್ಲಿ ಸ್ನಾತಕೋತ್ತರ ಪದವಿ (ಎಂಎಸ್ಸಿ) ಅಧ್ಯಯನಕ್ಕೆ ಇಟಲಿಯ ಪಡುವಾ ವಿಶ್ವವಿದ್ಯಾಲಯದಲ್ಲಿ ಸೀಟ್ ಸಿಕ್ಕಿದೆ. ಅಲ್ಲಿ ಕಲಿಯಲು ₹15ರಿಂದ 20 ಲಕ್ಷ ಖರ್ಚಾಗುತ್ತಿದೆ. ಆಗುತ್ತದೆ. ಊರಲ್ಲಿರುವ ಕೃಷಿ ಭೂಮಿ ಅಡವಿಟ್ಟುಕೊಂಡು ಶಿಕ್ಷಣ ಸಾಲ ನೀಡಲು ಬ್ಯಾಂಕ್ನವರು ಒಪ್ಪುತ್ತಿಲ್ಲ..
Last Updated 26 ಮೇ 2022, 6:06 IST
ಬಾಗಲಕೋಟೆ ತೋಟಗಾರಿಕೆ ವಿ.ವಿ ಘಟಿಕೋತ್ಸವ: ಚಿನ್ನದ ನಗೆ ಬೀರಿದ ಉಮ್ಮೇಸಾರಾ, ಮೇಘಾ
ರಾಜ್ಯಪಾಲ ಥ್ಯಾವರ್ ಚಂದ್ ಗೆಹ್ಲೋಟ್ ಚಾಲನೆ
Last Updated 25 ಮೇ 2022, 7:08 IST
ತೋಟಗಾರಿಕೆ ಇಲಾಖೆ ಅಧಿಕಾರಿಯಿಂದ ಕಿರುಕುಳ: ಆರೋಪ
ಮಹಿಳಾ ಸಿಬ್ಬಂದಿಯಿಂದ ಮಹಿಳಾ ಆಯೋಗಕ್ಕೆ ದೂರು
Last Updated 18 ಫೆಬ್ರವರಿ 2022, 20:19 IST
ತೋಟಗಾರಿಕೆ ಮೇಳ: ಭೌತಿಕ ವೀಕ್ಷಣೆಗೆ ಅವಕಾಶ ಇಲ್ಲ
ಆನ್ಲೈನ್ ವೇದಿಕೆಗಳಲ್ಲಿ ಮೇಳ ಪ್ರದರ್ಶಿಸಲು ಐಐಎಚ್ಆರ್ ಸಿದ್ಧತೆ
Last Updated 14 ಜನವರಿ 2022, 17:07 IST
ADVERTISEMENT
ತೋಟಗಾರಿಕಾ ಇಲಾಖೆಯಲ್ಲಿ ಕಮಿಷನ್ ವ್ಯವಹಾರ; ರೈತ ಸಂಘ ಆರೋಪ
ತೋಟಗಾರಿಕಾ ಇಲಾಖೆಯಲ್ಲಿ ಸರ್ಕಾರದ ಮಟ್ಟದಲ್ಲಿಯೇ ಕಮಿಷನ್ ವ್ಯವಹಾರ ನಡೆಯುತ್ತಿದ್ದು, ಈ ಕುರಿತು ತನಿಖೆ ನಡೆಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಸಂಚಾಲಕ ಎನ್.ನಂಜೇಗೌಡ ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
Last Updated 15 ಡಿಸೆಂಬರ್ 2021, 7:00 IST
ಒಳನೋಟ: ತೋಟಗಾರಿಕೆ ಬೆಳೆಗಾರರಿಗೆ ಸ್ಪಂದಿಸಿದ ಸಹಾಯವಾಣಿ, ಸಿಕ್ಕಿಲ್ಲ ಮಾರುಕಟ್ಟೆ
3,991 ರೈತರಿಂದ ಕರೆ; ಮಾರುಕಟ್ಟೆ–ಬೆಲೆಗೆ ಮೊರೆ
Last Updated 15 ಮೇ 2021, 19:36 IST
ಬಿಎಸ್ಸಿ: 14 ಚಿನ್ನದ ಪದಕಗಳ ಬೆಳೆ ತೆಗೆದ ಪ್ರಶಾಂತ್
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಘಟಿಕೋತ್ಸವ: ಪೃಥ್ವಿ, ವೀಣಾಗೆ ತಲಾ ನಾಲ್ಕು ಚಿನ್ನ
Last Updated 6 ಏಪ್ರಿಲ್ 2021, 20:20 IST
ADVERTISEMENT
<
1
2
>
ADVERTISEMENT
ADVERTISEMENT