ದಾಳಿಂಬೆ, ಪಪ್ಪಾಯ, ಸೀಬೆಕಾಯಿ, ಬಾಳೆಹಣ್ಣಿನಲ್ಲಿದೆ ಚಳಿಗಾಲದ ಆರೋಗ್ಯದ ಗುಟ್ಟು
ಹಿತ್ಭುಕ್; ಋತ್ಭುಕ್; ಮಿತ್ಭುಕ್– ಭಾರತದ ಪುರಾತನ ವೈದ್ಯ ಪದ್ಧತಿ ಆಯುರ್ವೇದದಲ್ಲಿ ಇದರ ಸಾರಾಂಶ ತಿಳಿಸಲಾಗಿದೆ. ಋತುಗಳಿಗೆ ಅನುಗುಣವಾಗಿ ಹಿತವಾದ, ಮಿತವಾದ ಆಹಾರ, ಸರ್ವರೋಗಕ್ಕೂ, ಸರ್ವಋತುಗಳಿಗೂ ಮದ್ದು. ಚಳಿಗಾಲದಲ್ಲಿ ಹಲವು ಬಗೆಯ ಅನಾರೋಗ್ಯಕ್ಕೆ ತುತ್ತಾಗುವುದು ಸಹಜ. ಈ ಕಾಲದಲ್ಲಿ ಯಾವ ರೀತಿಯ ಆಹಾರ ಸೇವಿಸಬೇಕು, ಆರೋಗ್ಯ ಮತ್ತು ಚರ್ಮ ರಕ್ಷಣೆ ಹೇಗೆ ಮಾಡಿಕೊಳ್ಳಬೇಕು ಎಂಬುದರ ಕುರಿತು ಚಿತ್ರದುರ್ಗ ಜಿಲ್ಲಾ ಆಯುಷ್ ಅಧಿಕಾರಿ ಡಾ. ಕೆ.ಎಲ್. ವಿಶ್ವನಾಥ್ ಅವರ ಜೊತೆಗಿನ ಮಾತುಕತೆ ಇಲ್ಲಿದೆ.Last Updated 14 ಡಿಸೆಂಬರ್ 2019, 10:50 IST