ಭಾನುವಾರ, 15 ಫೆಬ್ರುವರಿ 2026
×
ADVERTISEMENT
ADVERTISEMENT

ಚಿಂದಿ ಬಟ್ಟೆಯಲ್ಲಿರುವ ಈತ ಸಿರಿವಂತ ಭಿಕ್ಷುಕ!

Published : 19 ಜನವರಿ 2026, 13:08 IST
Last Updated : 19 ಜನವರಿ 2026, 13:08 IST
ಫಾಲೋ ಮಾಡಿ
Comments
ಇಂದೋರ್‌, ‘ಭಿಕ್ಷಾಟನೆ ಮುಕ್ತ’ ನಗರವಾಗಿದೆ. ಭಿಕ್ಷುಕರಿಗೆ ಪುನರ್‌ವಸತಿ ಕಲ್ಪಿಸುತ್ತಿದ್ದೇವೆ. ಈ ವ್ಯಕ್ತಿಯ ಆಸ್ತಿಗಳ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ.
–ಶಿವಂ ವರ್ಮಾ, ಜಿಲ್ಲಾ ಮ್ಯಾಜಿಸ್ಟ್ರೇಟ್‌
ಕುಷ್ಠ ರೋಗದಿಂದ ಅವರು ಮೇಸ್ತ್ರಿ ಕೆಲಸ ಬಿಟ್ಟರು. ಬಳಿಕ, ಈ ಸಮಾಜ, ಅವರ ಕುಟುಂಬ ಇವರನ್ನು ದೂರ ಮಾಡಿತು. ಬಳಿಕ ಇವರು ರಾತ್ರಿ ವೇಳೆ ಭಿಕ್ಷೆ ಬೇಡುತ್ತಿದ್ದರು.
–ರೂಪಾಲಿ ಜೈನ್‌, ಅಧ್ಯಕ್ಷೆ, ‘ಪ್ರವೇಶ್‌’ ಎನ್‌ಜಿಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT