ಇಂದೋರ್, ‘ಭಿಕ್ಷಾಟನೆ ಮುಕ್ತ’ ನಗರವಾಗಿದೆ. ಭಿಕ್ಷುಕರಿಗೆ ಪುನರ್ವಸತಿ ಕಲ್ಪಿಸುತ್ತಿದ್ದೇವೆ. ಈ ವ್ಯಕ್ತಿಯ ಆಸ್ತಿಗಳ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ.
–ಶಿವಂ ವರ್ಮಾ, ಜಿಲ್ಲಾ ಮ್ಯಾಜಿಸ್ಟ್ರೇಟ್
ಕುಷ್ಠ ರೋಗದಿಂದ ಅವರು ಮೇಸ್ತ್ರಿ ಕೆಲಸ ಬಿಟ್ಟರು. ಬಳಿಕ, ಈ ಸಮಾಜ, ಅವರ ಕುಟುಂಬ ಇವರನ್ನು ದೂರ ಮಾಡಿತು. ಬಳಿಕ ಇವರು ರಾತ್ರಿ ವೇಳೆ ಭಿಕ್ಷೆ ಬೇಡುತ್ತಿದ್ದರು.