<p><strong>ಬೆಂಗಳೂರು:</strong> ಈರುಳ್ಳಿಯಬೆಲೆ ದೇಶದಾದ್ಯಂತಗಗನಕ್ಕೇರುತ್ತಿದೆಕೆಲವು ರಾಜ್ಯಗಳಲ್ಲಿ ನೂರರ ಗಡಿಯನ್ನು ದಾಟಿದೆ. ಈ ಸಮಸ್ಯೆಗೆ ಪರಿಹಾರದೊರೆಯುವಲಕ್ಷಣ ಕಾಣುತ್ತಿಲ್ಲ, ಏರುತ್ತಿರುವ ಈರುಳ್ಳಿ ಬೆಲೆಯೂ ದೇಶಾದ್ಯಂತ ಹಲವು ಚರ್ಚೆಗಳನ್ನುಹುಟ್ಟು ಹಾಕಿದೆ, ಸಾಮಾಜಿಕಜಾಲತಾಗಳಲ್ಲಿಮೀಮ್ ಮತ್ತು ಜೋಕ್ಗಳ ಭರಾಟೆಜೋರಾಗಿದೆ.</p>.<p>ದಿನದಿಂದ ದಿನಕ್ಕೆಈರುಳ್ಳಿ ಬೆಲೆಯುಹೆಚ್ಚುತ್ತಿರುವುದರಿಂದಗ್ರಾಹಕರುಕಣ್ಣೀರುಸುರಿಸುತ್ತಿದ್ದಾರೆ.ನೆಟ್ಟಿಗರುಈ ಸಂಬಂಧನಗಿಸುವ ಮೀಮ್ ಮತ್ತು ಜೊಕ್ಸ್ಗಳನ್ನು ಸಾಮಾಜಿಕಜಾಲತಾಣಗಳಲ್ಲಿಪೋಸ್ಟ್ ಮಾಡಿದ್ದಾರೆ.</p>.<p>ಈರುಳ್ಳಿಬೆಲೆಯೇರಿಕೆಗೆಸಂಬಂಧಿಸಿದ ಜೊಕ್ಸ್ ಮತ್ತು ಮೀಮ್ಗಳನ್ನು ಟ್ವಿಟ್ಟರ್ನಲ್ಲಿ<a data-focusable="true" dir="ltr" href="https://twitter.com/hashtag/OnionPrice?src=hashtag_click" role="link">#OnionPrice</a>ಹ್ಯಾಷ್ಟ್ಯಾಗ್ ಅಡಿಯಲ್ಲಿಟ್ರೆಂಡ್ಆಗಿದೆ.</p>.<p>ಅಕಾಲಿಕ ಮಳೆಯಿಂದಾಗಿ ಈರುಳ್ಳಿಕೃಷಿಯಲ್ಲಿರೈತರುನಷ್ಟ ಅನುಭವಿಸಿದ್ದಾರೆ, ಕಳೆದ ಮೇ ತಿಂಗಳಿನಿಂದ ಈರುಳ್ಳಿ ಬೆಳೆಯು ನಿರಂತರವಾಗಿ ಹೆಚ್ಚುತ್ತಾ ಬಂದಿದೆ. ಸರ್ಕಾರವು ಬೆಲೆ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದರು ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಈರುಳ್ಳಿಯಬೆಲೆ ದೇಶದಾದ್ಯಂತಗಗನಕ್ಕೇರುತ್ತಿದೆಕೆಲವು ರಾಜ್ಯಗಳಲ್ಲಿ ನೂರರ ಗಡಿಯನ್ನು ದಾಟಿದೆ. ಈ ಸಮಸ್ಯೆಗೆ ಪರಿಹಾರದೊರೆಯುವಲಕ್ಷಣ ಕಾಣುತ್ತಿಲ್ಲ, ಏರುತ್ತಿರುವ ಈರುಳ್ಳಿ ಬೆಲೆಯೂ ದೇಶಾದ್ಯಂತ ಹಲವು ಚರ್ಚೆಗಳನ್ನುಹುಟ್ಟು ಹಾಕಿದೆ, ಸಾಮಾಜಿಕಜಾಲತಾಗಳಲ್ಲಿಮೀಮ್ ಮತ್ತು ಜೋಕ್ಗಳ ಭರಾಟೆಜೋರಾಗಿದೆ.</p>.<p>ದಿನದಿಂದ ದಿನಕ್ಕೆಈರುಳ್ಳಿ ಬೆಲೆಯುಹೆಚ್ಚುತ್ತಿರುವುದರಿಂದಗ್ರಾಹಕರುಕಣ್ಣೀರುಸುರಿಸುತ್ತಿದ್ದಾರೆ.ನೆಟ್ಟಿಗರುಈ ಸಂಬಂಧನಗಿಸುವ ಮೀಮ್ ಮತ್ತು ಜೊಕ್ಸ್ಗಳನ್ನು ಸಾಮಾಜಿಕಜಾಲತಾಣಗಳಲ್ಲಿಪೋಸ್ಟ್ ಮಾಡಿದ್ದಾರೆ.</p>.<p>ಈರುಳ್ಳಿಬೆಲೆಯೇರಿಕೆಗೆಸಂಬಂಧಿಸಿದ ಜೊಕ್ಸ್ ಮತ್ತು ಮೀಮ್ಗಳನ್ನು ಟ್ವಿಟ್ಟರ್ನಲ್ಲಿ<a data-focusable="true" dir="ltr" href="https://twitter.com/hashtag/OnionPrice?src=hashtag_click" role="link">#OnionPrice</a>ಹ್ಯಾಷ್ಟ್ಯಾಗ್ ಅಡಿಯಲ್ಲಿಟ್ರೆಂಡ್ಆಗಿದೆ.</p>.<p>ಅಕಾಲಿಕ ಮಳೆಯಿಂದಾಗಿ ಈರುಳ್ಳಿಕೃಷಿಯಲ್ಲಿರೈತರುನಷ್ಟ ಅನುಭವಿಸಿದ್ದಾರೆ, ಕಳೆದ ಮೇ ತಿಂಗಳಿನಿಂದ ಈರುಳ್ಳಿ ಬೆಳೆಯು ನಿರಂತರವಾಗಿ ಹೆಚ್ಚುತ್ತಾ ಬಂದಿದೆ. ಸರ್ಕಾರವು ಬೆಲೆ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದರು ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>