ಮಂಗಳವಾರ, 14 ಅಕ್ಟೋಬರ್ 2025
×
ADVERTISEMENT

ಬೆಂಗಳೂರು ಗ್ರಾಮಾಂತರ

ADVERTISEMENT

ಬೊಮ್ಮಸಂದ್ರ: ರಾಜಕಾಲುವೆ ಮೇಲೆ ಕಟ್ಟಿದ್ದ ಮನೆಗಳ ತೆರವು

Illegal Construction: ಬೊಮ್ಮಸಂದ್ರದಲ್ಲಿ ರಾಜಕಾಲುವೆ ಮೇಲೆ ನಿರ್ಮಿಸಿದ್ದ 28 ಮನೆಗಳನ್ನು ಕಂದಾಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಜೆಸಿಬಿಯ ಮೂಲಕ ತೆರವುಗೊಳಿಸಿದರು ಎಂದು ಉಪತಹಶೀಲ್ದಾರ್ ನವೀನ್ ಕುಮಾರ್ ತಿಳಿಸಿದರು.
Last Updated 14 ಅಕ್ಟೋಬರ್ 2025, 2:03 IST
ಬೊಮ್ಮಸಂದ್ರ: ರಾಜಕಾಲುವೆ ಮೇಲೆ ಕಟ್ಟಿದ್ದ ಮನೆಗಳ ತೆರವು

ಆನೇಕಲ್| ಅಂಬೇಡ್ಕರ್‌, ಸಿಜೆಐ ನಿಂದಿಸಿದವರ ವಿರುದ್ಧ ಪ್ರಕರಣ ದಾಖಲಿಸಿ: ಪ್ರತಿಭಟನೆ

Dalit Protest: ಡಾ.ಬಿ.ಆರ್‌.ಅಂಬೇಡ್ಕರ್‌ ಮತ್ತು ಸಿಜೆಐ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡಿದವರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಬೋಧಿಸ್ವತ ಟ್ರಸ್ಟ್ ಮತ್ತು ದಲಿತ ಸಂಘಟನೆಗಳು ಆನೇಕಲ್‌ನಲ್ಲಿ ಪ್ರತಿಭಟನೆ ನಡೆಸಿದವು.
Last Updated 14 ಅಕ್ಟೋಬರ್ 2025, 2:03 IST
ಆನೇಕಲ್| ಅಂಬೇಡ್ಕರ್‌, ಸಿಜೆಐ ನಿಂದಿಸಿದವರ ವಿರುದ್ಧ ಪ್ರಕರಣ ದಾಖಲಿಸಿ: ಪ್ರತಿಭಟನೆ

ದೇವನಹಳ್ಳಿ | ಗುಣಮಟ್ಟದ ಶಿಕ್ಷಣ ಅಗ್ಗದ ದರಲ್ಲಿ ಸಿಗಲಿ: ಸುಧಾಮೂರ್ತಿ

Affordable Education: ಯುವಜನರ ಕೌಶಲ್ಯತೆ ಮತ್ತು ನಾವೀನ್ಯತೆ ಅಭಿವೃದ್ಧಿಗೆ ಗುಣಮಟ್ಟದ ಶಿಕ್ಷಣ ಅಗತ್ಯ. ಅದು ಅಗ್ಗದ ದರದಲ್ಲಿ ಸಿಗಬೇಕೆಂದು ಮೂರ್ತಿ ಟ್ರಸ್ಟ್ ಅಧ್ಯಕ್ಷೆ ಸುಧಾಮೂರ್ತಿ ದೇವನಹಳ್ಳಿಯಲ್ಲಿ ಹೇಳಿದರು.
Last Updated 14 ಅಕ್ಟೋಬರ್ 2025, 2:02 IST
ದೇವನಹಳ್ಳಿ | ಗುಣಮಟ್ಟದ ಶಿಕ್ಷಣ ಅಗ್ಗದ ದರಲ್ಲಿ ಸಿಗಲಿ: ಸುಧಾಮೂರ್ತಿ

ದೊಡ್ಡಬಳ್ಳಾಪುರ| ಮೀಸಲಾತಿ ಪಡೆಯಲು ಅರ್ಹರ ಕೊರತೆ: ಮಾಜಿ ಸಚಿವ ಎಚ್.ಆಂಜನೇಯ

Caste Reservation: ನಾಲ್ಕು ದಶಕಗಳ ಹೋರಾಟದ ಫಲವಾಗಿ ಒಳಮೀಸಲಾತಿ ಜಾರಿಗೆ ಬಂದರೂ, ಮೀಸಲಾತಿಗೆ ಅನುಗುಣವಾದ ಶೈಕ್ಷಣಿಕ ಅರ್ಹತೆಗಳಿಲ್ಲದ ಕಾರಣ ಪ್ರಯೋಜನ ಪಡೆಯಲು ಅಡಚಣೆ ಉಂಟಾಗಿದೆ ಎಂದು ಎಚ್.ಆಂಜನೇಯ ಹೇಳಿದರು.
Last Updated 14 ಅಕ್ಟೋಬರ್ 2025, 2:02 IST
ದೊಡ್ಡಬಳ್ಳಾಪುರ| ಮೀಸಲಾತಿ ಪಡೆಯಲು ಅರ್ಹರ ಕೊರತೆ: ಮಾಜಿ ಸಚಿವ ಎಚ್.ಆಂಜನೇಯ

ಆನೇಕಲ್| ಅಸಂಘಟಿತ ಕಾರ್ಮಿಕರಿಗೂ ಪಿಎಫ್, ಪಿಂಚಣಿ ಸೌಲಭ್ಯ ನೀಡಿ: ಮೀನಾಕ್ಷಿ ಸುಂದರಂ

Labour Rights: ಅಸಂಘಟಿತ ಕಾರ್ಮಿಕರಿಗೆ ಭವಿಷ್ಯನಿಧಿ, ಶೈಕ್ಷಣಿಕ ಸಹಾಯಧನ, ಪಿಂಚಣಿ ಮುಂತಾದ ಕಲ್ಯಾಣ ಸೌಲಭ್ಯವನ್ನು ಬಜೆಟ್‌ನಲ್ಲಿ ಜಾರಿಗೆ ತರಬೇಕೆಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಒತ್ತಾಯಿಸಿದರು.
Last Updated 14 ಅಕ್ಟೋಬರ್ 2025, 2:02 IST
ಆನೇಕಲ್| ಅಸಂಘಟಿತ ಕಾರ್ಮಿಕರಿಗೂ ಪಿಎಫ್, ಪಿಂಚಣಿ ಸೌಲಭ್ಯ ನೀಡಿ: ಮೀನಾಕ್ಷಿ ಸುಂದರಂ

ದೊಡ್ಡಬಳ್ಳಾಪುರ: ಡಾ.ರಾಜ್‌ ಕಂಚಿನ ಪುತ್ಥಳಿ ಅನಾವರಣ, ಅಭಿಮಾನಿಗಳ ರಂಜಿಸಿದ ಶಿವಣ್ಣ

Rajkumar Bronze Statue: ನಗರದ ಜಯಚಾಮರಾಜೇಂದ್ರ ವೃತ್ತದಲ್ಲಿ ವರನಟ ಡಾ.ರಾಜ್‌ಕುಮಾರ್ ಕಂಚಿನ ಪುತ್ಥಳಿಯನ್ನು ಭಾನುವಾರ ನಟ ಶಿವರಾಜ್‌ಕುಮಾರ್‌ ಅನಾವರಣಗೊಳಿಸಿದರು.
Last Updated 13 ಅಕ್ಟೋಬರ್ 2025, 2:13 IST
ದೊಡ್ಡಬಳ್ಳಾಪುರ: ಡಾ.ರಾಜ್‌ ಕಂಚಿನ ಪುತ್ಥಳಿ ಅನಾವರಣ, ಅಭಿಮಾನಿಗಳ ರಂಜಿಸಿದ ಶಿವಣ್ಣ

ದೊಡ್ಡಬಳ್ಳಾಪುರ: ಟಿಎಪಿಎಂಸಿಎಸ್‌ ಚುನಾವಣಾ ವೇಳಾಪಟ್ಟಿ ಪ್ರಕಟ

ನವಂಬರ್‌2 ರಂದು ಮತದಾನ
Last Updated 13 ಅಕ್ಟೋಬರ್ 2025, 2:11 IST
ದೊಡ್ಡಬಳ್ಳಾಪುರ: ಟಿಎಪಿಎಂಸಿಎಸ್‌ ಚುನಾವಣಾ ವೇಳಾಪಟ್ಟಿ ಪ್ರಕಟ
ADVERTISEMENT

ಹೊಸಕೋಟೆ: ಮಾದಿಗ ಜನಾಂಗ 40 ವರ್ಷಗಳಷ್ಟು ಹಿಂದುಳಿದಿದೆ

ಮುಂದಿನ ಪೀಳಿಗೆಗೆ ಸಂಕಷ್ಟ ಬಳುವಳಿಯಾಗದಿರಲಿ: ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ
Last Updated 13 ಅಕ್ಟೋಬರ್ 2025, 2:09 IST
ಹೊಸಕೋಟೆ: ಮಾದಿಗ ಜನಾಂಗ 40 ವರ್ಷಗಳಷ್ಟು ಹಿಂದುಳಿದಿದೆ

ಹೊಸಕೋಟೆ | ದೀಪಾವಳಿ: ಅತಿಯಾದ ಪಟಾಕಿ ಬಳಕೆ; ಪಕ್ಷಿಗಳ ಮೂಕವೇದನೆ...

Firecracker Pollution: ಸರ್ಕಾರ ಪ್ರತಿ ದೀಪಾವಳಿಯಲ್ಲೂ ಪರಿಸರಕ್ಕೆ ಮಾರಕವಾದ ಪಟಾಕಿ ನಿಷೇದ್ಧ. ಹಸಿರು ಪಟಾಕಿ ಬಳಕೆಗೆ ಮಾತ್ರ ಅವಕಾಶ. ಇದು ಕಟ್ಟುನಿಟ್ಟಿನ ಆದೇಶ ಎಂದು ಪ್ರಚಾರ ಮಾಡುತ್ತದೆ. ಆದರೆ ಇದು ಪ್ರಚಾರಕ್ಕೆ ಮಾತ್ರ ಸೀಮಿತವಾಗಿದೆ.
Last Updated 13 ಅಕ್ಟೋಬರ್ 2025, 2:05 IST
ಹೊಸಕೋಟೆ | ದೀಪಾವಳಿ: ಅತಿಯಾದ ಪಟಾಕಿ ಬಳಕೆ; ಪಕ್ಷಿಗಳ ಮೂಕವೇದನೆ...

ದುರಂತದ ಕರಿನೆರಳು: ಅತ್ತಿಬೆಲೆ ಗಡಿಯಲ್ಲಿ ಕುಗ್ಗಿದ ಪಟಾಕಿ ಸದ್ದು

ತಮಿಳುನಾಡಿನ ಹೊಸೂರಿಗೆ ವಹಿವಾಟು ಸ್ಥಳಾಂತರ
Last Updated 13 ಅಕ್ಟೋಬರ್ 2025, 1:57 IST
ದುರಂತದ ಕರಿನೆರಳು: ಅತ್ತಿಬೆಲೆ ಗಡಿಯಲ್ಲಿ ಕುಗ್ಗಿದ ಪಟಾಕಿ ಸದ್ದು
ADVERTISEMENT
ADVERTISEMENT
ADVERTISEMENT