ಸೋಮವಾರ, 13 ಅಕ್ಟೋಬರ್ 2025
×
ADVERTISEMENT

ಗದಗ

ADVERTISEMENT

ಪ್ರಿಯಾಂಕ್‌ಗೆ ಅಜ್ಞಾನ, ಅಧಿಕಾರದ ಮದ: ಬಿಜೆಪಿಯ ಎನ್‌.ರವಿಕುಮಾರ್ ವಾಗ್ದಾಳಿ

Political Attack: ಆರ್‌ಎಸ್ಎಸ್ ವಿರುದ್ಧ ಟೀಕಿಸಿದ್ದ ಪ್ರಿಯಾಂಕ್ ಖರ್ಗೆಗೆ ಎನ್‌.ರವಿಕುಮಾರ್, ಸಿ.ಸಿ.ಪಾಟೀಲ ಮತ್ತು ಸುನಿಲ್ ಕುಮಾರ್ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಧಿಕಾರದ ಅಹಂಕಾರದಿಂದ ಮಾತನಾಡುತ್ತಿದ್ದಾರೆ ಎಂಬ ಆರೋಪವಿದೆ.
Last Updated 13 ಅಕ್ಟೋಬರ್ 2025, 16:06 IST
ಪ್ರಿಯಾಂಕ್‌ಗೆ ಅಜ್ಞಾನ, ಅಧಿಕಾರದ ಮದ: ಬಿಜೆಪಿಯ ಎನ್‌.ರವಿಕುಮಾರ್ ವಾಗ್ದಾಳಿ

ಗದಗ: ಗ್ರಾಮೀಣ ಜನರಿಗೆ ಸ್ಥಳದಲ್ಲಿಯೇ ಪರಿಹಾರಕ್ಕೆ ಕ್ರಮ

ಗ್ಯಾರಂಟಿ ಯೋಜನೆ: ಗದಗ ಮತಕ್ಷೇತ್ರದಲ್ಲಿ ಶೇ 100 ಗುರಿ ಸಾಧನೆಗೆ ಕ್ರಮ
Last Updated 13 ಅಕ್ಟೋಬರ್ 2025, 4:15 IST
ಗದಗ: ಗ್ರಾಮೀಣ ಜನರಿಗೆ ಸ್ಥಳದಲ್ಲಿಯೇ ಪರಿಹಾರಕ್ಕೆ ಕ್ರಮ

ಲಕ್ಷ್ಮೇಶ್ವರ | ವಾಣಿಜ್ಯ ಮಳಿಗೆ ಸಂಕೀರ್ಣ: ಅವ್ಯವಸ್ಥೆಯ ಆಗರ

ಕಟ್ಟಡಗಳಿಗೆ ಮೂಲಸೌಕರ್ಯ ಕಲ್ಪಿಸಲು ಆಗ್ರಹ; ನಿಯಮಿತವಾಗಿ ದುರಸ್ತಿಗೆ ಒತ್ತಾಯ
Last Updated 13 ಅಕ್ಟೋಬರ್ 2025, 4:13 IST
ಲಕ್ಷ್ಮೇಶ್ವರ | ವಾಣಿಜ್ಯ ಮಳಿಗೆ ಸಂಕೀರ್ಣ: ಅವ್ಯವಸ್ಥೆಯ ಆಗರ

ದುಷ್ಟರಿಗೆ ಶಿಕ್ಷೆ, ಶಿಷ್ಟರಿಗೆ ರಕ್ಷಣೆಯೇ ವಿಜಯದಶಮಿ: ನರಸಿಂಹ ಕುಲಕರ್ಣಿ

ಆರ್‌ಎಸ್‌ಎಸ್‌ ಪಥಸಂಚನದಲ್ಲಿ ನರಸಿಂಹ ಕುಲಕರ್ಣಿ ಅಭಿಮತ
Last Updated 13 ಅಕ್ಟೋಬರ್ 2025, 4:08 IST
ದುಷ್ಟರಿಗೆ ಶಿಕ್ಷೆ, ಶಿಷ್ಟರಿಗೆ ರಕ್ಷಣೆಯೇ ವಿಜಯದಶಮಿ: ನರಸಿಂಹ ಕುಲಕರ್ಣಿ

ಗದಗ: ಗಣವೇಷಧಾರಿಗಳ ಆಕರ್ಷಕ ಪಥಸಂಚಲನ

ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ 100 ವರ್ಷಗಳು: ಎಲ್ಲೆಡೆ ಬಿಗಿಭದ್ರತೆ
Last Updated 13 ಅಕ್ಟೋಬರ್ 2025, 4:06 IST
ಗದಗ: ಗಣವೇಷಧಾರಿಗಳ ಆಕರ್ಷಕ ಪಥಸಂಚಲನ

ಲಕ್ಷ್ಮೇಶ್ವರ: ಜನಮನ ಸೆಳೆದ ಗಣವೇಷಧಾರಿಗಳ ಸಂಚಲನ

Hindutva Rally: ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಭಾನುವಾರ ಲಕ್ಷ್ಮೇಶ್ವರದಲ್ಲಿ ಗಣವೇಷಧಾರಿಗಳ ಬೃಹತ್ ಪಥ ಸಂಚಲನ ಅದ್ದೂರಿಯಾಗಿ ಜರುಗಿತು.
Last Updated 13 ಅಕ್ಟೋಬರ್ 2025, 4:04 IST
ಲಕ್ಷ್ಮೇಶ್ವರ: ಜನಮನ ಸೆಳೆದ ಗಣವೇಷಧಾರಿಗಳ ಸಂಚಲನ

ಮುಂಡರಗಿ|ಮಾಹಿತಿ ನೀಡದೆ ಕಬ್ಬು ಅರೆಯಲು ಆರಂಭ:ನಾಳೆ ಸಕ್ಕರೆ ಕಾರ್ಖಾನೆಗೆ ಮುತ್ತಿಗೆ

Farmer Agitation: ಗಂಗಾಪುರ ಸಕ್ಕರೆ ಕಾರ್ಖಾನೆ ಕಬ್ಬು ಅರೆಯುವ ಕುರಿತು ರೈತರಿಗೆ ಮಾಹಿತಿ ನೀಡದೆ ಅ.13 ರಂದು ಕಾರ್ಯಾರಂಭಿಸಲು ಮುಂದಾಗಿರುವುದನ್ನು ವಿರೋಧಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘ ಪ್ರತಿಭಟನೆಗೆ ಎಚ್ಚರಿಕೆ ನೀಡಿದೆ.
Last Updated 12 ಅಕ್ಟೋಬರ್ 2025, 7:07 IST
ಮುಂಡರಗಿ|ಮಾಹಿತಿ ನೀಡದೆ ಕಬ್ಬು ಅರೆಯಲು ಆರಂಭ:ನಾಳೆ ಸಕ್ಕರೆ ಕಾರ್ಖಾನೆಗೆ ಮುತ್ತಿಗೆ
ADVERTISEMENT

ನರಗುಂದ|ಸರ್ಕಾರಿ ಎಂಜನಿಯರಿಂಗ್ ಕಾಲೇಜು: ನಿರೀಕ್ಷೆಗೂ ಮೀರಿ ವಿದ್ಯಾರ್ಥಿಗಳ ಪ್ರವೇಶ

College Growth: ರಾಜ್ಯದ ಹೆಸರಾಂತ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಒಂದಾದ ನರಗುಂದ ಕಾಲೇಜು ಕೇವಲ ಮೂರೇ ವರ್ಷಗಳಲ್ಲಿ ಬಹುಮುಖ ವಿಕಾಸ ಸಾಧಿಸುತ್ತಿದ್ದು, ಭೌತಿಕ ಹಾಗೂ ಬೌದ್ಧಿಕವಾಗಿ ದ್ರುತಗತಿಯಲ್ಲಿದೆ.
Last Updated 12 ಅಕ್ಟೋಬರ್ 2025, 7:06 IST
ನರಗುಂದ|ಸರ್ಕಾರಿ ಎಂಜನಿಯರಿಂಗ್ ಕಾಲೇಜು: ನಿರೀಕ್ಷೆಗೂ ಮೀರಿ ವಿದ್ಯಾರ್ಥಿಗಳ ಪ್ರವೇಶ

ನರೇಗಲ್ | ಬೀದಿಬದಿ ವ್ಯಾಪಾರಿಯ ಮಗಳಿಗೆ 11 ಚಿನ್ನದ ಪದಕ: ಗ್ರಾಮಸ್ಥರ ಮೆಚ್ಚುಗೆ

Success Story: ಬಡತನ ಅಡ್ಡಿಯಾಗದೆ ಜಕ್ಕಲಿ ಗ್ರಾಮದ ಪ್ರೇಮಾ ಶರಣಪ್ಪ ಮುಕ್ಕಣ್ಣವರ ತಮ್ಮ ಸಾಧನೆಯ ಮೂಲಕ пример ನೀಡಿದ್ದು, ನರೇಗಲ್ ಪ್ರದೇಶದ ಯುವಕರಿಗೆ ಪ್ರೇರಣೆಯಾಗಿ ಪರಿಣಮಿಸಿದ್ದಾರೆ.
Last Updated 12 ಅಕ್ಟೋಬರ್ 2025, 7:04 IST
ನರೇಗಲ್ | ಬೀದಿಬದಿ ವ್ಯಾಪಾರಿಯ ಮಗಳಿಗೆ 11 ಚಿನ್ನದ ಪದಕ: ಗ್ರಾಮಸ್ಥರ ಮೆಚ್ಚುಗೆ

ಗದಗ | ಸತ್ಯ, ಅಹಿಂಸೆ ವಿಶಿಷ್ಟ ಮೌಲ್ಯಗಳು: ತೋಂಟದ ಶ್ರೀ

ಇಷ್ಟಲಿಂಗ ಸಮಾನತೆಯ ಸಂಕೇತ: 2,766ನೇ ಶಿವಾನುಭವ ಕಾರ್ಯಕ್ರಮಲ್ಲಿ ಅಭಿಮತ
Last Updated 12 ಅಕ್ಟೋಬರ್ 2025, 7:03 IST
ಗದಗ | ಸತ್ಯ, ಅಹಿಂಸೆ ವಿಶಿಷ್ಟ ಮೌಲ್ಯಗಳು: ತೋಂಟದ ಶ್ರೀ
ADVERTISEMENT
ADVERTISEMENT
ADVERTISEMENT