ಶುಕ್ರವಾರ, 11 ಜುಲೈ 2025
×
ADVERTISEMENT

ಗದಗ

ADVERTISEMENT

ಲಕ್ಷ್ಮೇಶ್ವರ: ‘ಕಸ ಸಾಗಣೆ ವಾಹನಕ್ಕೆ ಮಹಿಳೆಯರ ಸಾರಥ್ಯ’

‘ಸ್ವಚ್ಛ ಭಾರತ ಅಭಿಯಾನ ಯೋಜನೆಯಡಿ ಗ್ರಾಮಗಳಲ್ಲಿನ ಕಸ ಸಾಗಣೆ ವಾಹನ ಚಾಲನೆಗೆ ಮಹಿಳೆಯರು ಸಾರಥ್ಯ ವಹಿಸಿದ್ದು ಬಹುತೇಕ ಪಂಚಾಯಿತಿಗಳಿಗೆ ಮಹಿಳೆಯರೆ ಚಾಲಕಿಯರಾಗಿರುತ್ತಾರೆ’ ಎಂದು ತಾಲ್ಲೂಕು ನೋಡಲ್ ಅಧಿಕಾರಿ ಎಂ.ವಿ.ಚಳಗೇರಿ ಹೇಳಿದರು.
Last Updated 11 ಜುಲೈ 2025, 5:16 IST
ಲಕ್ಷ್ಮೇಶ್ವರ: ‘ಕಸ ಸಾಗಣೆ ವಾಹನಕ್ಕೆ ಮಹಿಳೆಯರ ಸಾರಥ್ಯ’

ರೋಣ: ಮುಂದುವರಿದ ನರೇಗಾ ಹೊರಗುತ್ತಿಗೆ ನೌಕರರ ಚಳವಳಿ

ಪ್ರತಿಭಟನಾ ಸ್ಥಳಕ್ಕೆ ತಾ.ಪಂ ಇಒ ಚಂದ್ರಶೇಖರ ಕಂದಕೂರ ಭೇಟಿ 
Last Updated 11 ಜುಲೈ 2025, 5:14 IST
ರೋಣ: ಮುಂದುವರಿದ ನರೇಗಾ ಹೊರಗುತ್ತಿಗೆ ನೌಕರರ ಚಳವಳಿ

ಅಜ್ಞಾನ ಕಳೆದು ಸುಜ್ಞಾನ ಬೆಳಗಿಸುವವನೇ ಗುರು: ಅಭಿನವ ಶಿವಾನಂದ ಶ್ರೀ

ಗದಗ ಜಿಲ್ಲಾ ರೆಡ್ಡಿ ಸಮಾಜ ಸಂಘದಿಂದ ಗುರು ಪೂರ್ಣಿಮೆ ಆಚರಣೆ
Last Updated 11 ಜುಲೈ 2025, 5:13 IST
ಅಜ್ಞಾನ ಕಳೆದು ಸುಜ್ಞಾನ ಬೆಳಗಿಸುವವನೇ ಗುರು: ಅಭಿನವ ಶಿವಾನಂದ ಶ್ರೀ

ಗದಗ: ಪದಗ್ರಹಣ ಸಮಾರಂಭ, ಯುವಧ್ವನಿ ಸಮಾವೇಶ

ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಚುನಾಯಿತ ಅಧ್ಯಕ್ಷ ಕೃಷ್ಣಗೌಡ ಎಚ್. ಪಾಟೀಲ
Last Updated 11 ಜುಲೈ 2025, 5:10 IST
ಗದಗ: ಪದಗ್ರಹಣ ಸಮಾರಂಭ, ಯುವಧ್ವನಿ ಸಮಾವೇಶ

ಗಜೇಂದ್ರಗಡ: ಲಕ್ಷಾಂತರ ರೂಪಾಯಿ ಆದಾಯ ತಂದ ರೇಷ್ಮೆ ಕೃಷಿ

ರೇಷ್ಮೆ ಕೃಷಿಗೆ ಪೂರಕವಾಗಿರುವ ವಾತಾವರಣ; ವಾರ್ಷಿಕ ₹10 ಲಕ್ಷ ಲಾಭ
Last Updated 11 ಜುಲೈ 2025, 5:03 IST
ಗಜೇಂದ್ರಗಡ: ಲಕ್ಷಾಂತರ ರೂಪಾಯಿ ಆದಾಯ ತಂದ ರೇಷ್ಮೆ ಕೃಷಿ

ರೋಣ | ಕೈಕೊಟ್ಟ ಮುಂಗಾರು: ಮಳೆಗಾಗಿ ಕೆರೆ ಅಂಗಳದಲ್ಲಿ ಗಂಗಾ ಪೂಜೆ

ರೋಣ ತಾಲ್ಲೂಕಿನಾದ್ಯಂತ ಮುಂಗಾರು ಮಳೆ ಕೈಕೊಟ್ಟಿದ್ದು, ಇದರಿಂದ ಕಂಗಾಲಾದ ರೈತರು ದೇವರ ಮೊರೆ ಹೋಗುತ್ತಿದ್ದಾರೆ.
Last Updated 10 ಜುಲೈ 2025, 4:41 IST
ರೋಣ | ಕೈಕೊಟ್ಟ ಮುಂಗಾರು: ಮಳೆಗಾಗಿ ಕೆರೆ ಅಂಗಳದಲ್ಲಿ ಗಂಗಾ ಪೂಜೆ

ಕಾರ್ಮಿಕ ಸಂಹಿತೆ ರದ್ದುಪಡಿಸಿ: ಸಿಐಟಿಯು ಗದಗ ಜಿಲ್ಲಾ ಸಮಿತಿಯ ವತಿಯಿಂದ ಪ್ರತಿಭಟನೆ

‘ಕೇಂದ್ರ ಸರ್ಕಾರ ಜಾರಿ ಮಾಡಲು ಉದ್ದೇಶಿಸಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಬೇಕು’ ಎಂದು ಸಿಐಟಿಯು ಗದಗ ಜಿಲ್ಲಾ ಸಂಚಾಲಕ ಮಹೇಶ ಹಿರೇಮಠ ಆಗ್ರಹಿಸಿದರು.
Last Updated 10 ಜುಲೈ 2025, 4:39 IST
ಕಾರ್ಮಿಕ ಸಂಹಿತೆ ರದ್ದುಪಡಿಸಿ: ಸಿಐಟಿಯು ಗದಗ ಜಿಲ್ಲಾ ಸಮಿತಿಯ ವತಿಯಿಂದ ಪ್ರತಿಭಟನೆ
ADVERTISEMENT

ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ: ಎಣ್ಣೆಕಾಳು ಹೆಚ್ಚು ಬೆಳೆಯಲು ಸಲಹೆ

2025-26ನೇ ಸಾಲಿನ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ ಯೋಜನೆಯಡಿ ಸೂರ್ಯ ಕಾಂತಿ (ಕೆಬಿಎಸ್ಎಚ್ 78) ತಳಿಯ ಕಿರು ಚೀಲ ವಿತರಣಿ ಹಾಗೂ ಕೃಷಿ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಬುಧವಾರ ನಡೆಯಿತು.
Last Updated 10 ಜುಲೈ 2025, 4:37 IST
ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ: ಎಣ್ಣೆಕಾಳು ಹೆಚ್ಚು ಬೆಳೆಯಲು ಸಲಹೆ

ಕೊತಬಾಳ | ವಾರಸಾ ನೋಂದಣಿಯಾಗದಿದ್ದರೆ ಸಮಸ್ಯೆ: ಡಿ.ಸಿ

ರೋಣ ತಾಲ್ಲೂಕಿನ ಕೊತಬಾಳ ಗ್ರಾಮದಲ್ಲಿ ಕಂದಾಯ ಇಲಾಖೆ ಹಾಗೂ ತಹಶೀಲ್ದಾರ್ ಕಚೇರಿ ಸಹಯೋಗದಲ್ಲಿ ಇ-ಪೋತಿ ಹಾಗೂ ವಾರಸಾ ಆಂದೋಲನಕ್ಕೆ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ ಮಂಗಳವಾರ ಚಾಲನೆ ನೀಡಿದರು.
Last Updated 10 ಜುಲೈ 2025, 4:36 IST
ಕೊತಬಾಳ | ವಾರಸಾ ನೋಂದಣಿಯಾಗದಿದ್ದರೆ ಸಮಸ್ಯೆ: ಡಿ.ಸಿ

ನಿಸರ್ಗದ ಮಧ್ಯೆ ಕಲಿಕಾ ವಾತಾವರಣ: ಕೈ ಬೀಸಿ ಕರೆಯುತ್ತಿದೆ ಶಿಗ್ಲಿಯ ಸರ್ಕಾರಿ ಶಾಲೆ

Shigli Government School: 1865ರಲ್ಲಿ ಸ್ಥಾಪನೆಯಾದ ಶಿಗ್ಲಿ ಗ್ರಾಮದ ಸರ್ಕಾರಿ ಶಾಲೆ 160 ವರ್ಷಗಳ ಶೈಕ್ಷಣಿಕ ಪ್ರಗತಿಯೊಂದಿಗೆ ವರ್ಷದಿಂದ ವರ್ಷಕ್ಕೆ ಇನ್ನೂ ಉನ್ನತ ಸ್ಥಾನಕ್ಕೆ ಏರುತ್ತಲೇ ಇದೆ.
Last Updated 10 ಜುಲೈ 2025, 4:30 IST
ನಿಸರ್ಗದ ಮಧ್ಯೆ ಕಲಿಕಾ ವಾತಾವರಣ: ಕೈ ಬೀಸಿ ಕರೆಯುತ್ತಿದೆ ಶಿಗ್ಲಿಯ ಸರ್ಕಾರಿ ಶಾಲೆ
ADVERTISEMENT
ADVERTISEMENT
ADVERTISEMENT