ಪರಿಸರ ದಿನದಂದು ಗಿಡಗಳನ್ನು ನೆಟ್ಟು, ಫೋಟೊ ತೆಗೆಸಿಕೊಂಡರೆ ಕೆಲಸ ಅಲ್ಲಿಗೇ ಮುಗಿಯದು. ಅಲ್ಲಿಂದ ಕೆಲಸ ಆರಂಭವಾಯಿತು ಎಂದು ಮುಂದುವರಿದರೆ ಹಸಿರು ಮನೆ, ಮನಕ್ಕೆಲ್ಲ ತಾಗುತ್ತದೆ.
ಪರಿಸರ ಎಂದರೆ ಗಿಡ–ಮರ ಮಾತ್ರವಲ್ಲ. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು, ಸುರಕ್ಷವಾಗಿಟ್ಟುಕೊಳ್ಳುವುದು, ಪುನರುಜ್ಜೀವನ ಮಾಡಬೇಕು ಎಂಬುದು ನಟ, ನಿರ್ದೇಶಕ, ಪರಿಸರ ತಜ್ಞ ಸುರೇಶ್ ಹೆಬ್ಳೀಕರ್ ಅವರ ಮಾತು. ಗ್ರೀನ್ ಟಾಕ್ನಲ್ಲಿ ನೋಡಿ...