ಬೆಂಗಳೂರು: ನವೆಂಬರ್ ತಿಂಗಳ ಮೊದಲೆರಡು ವಾರಗಳಲ್ಲಿ ಪ್ರಜಾವಾಣಿ ಫೇಸ್ಬುಕ್ ಲೈವ್ ಮೂಲಕ 'ನಾಡು- ನುಡಿಯ ಹಬ್ಬ 2020' ಅನಾವರಣಗೊಳ್ಳುತ್ತಿದ್ದು, ಇಂದು "ಓಂಕಾರ ನೃತ್ಯ ಸಾಧನೆ" ಕಾರ್ಯಕ್ರಮ ನಡೆಯುತ್ತಿದೆ.
ಡಾ.ಶುಭಾಂಗಿ ಸುಧೇಂದ್ರ ನೃತ್ಯ ನಿರ್ದೇಶನದ"ನಿಸಾರ್ ಕಾವ್ಯಾಭಿಷೇಕ" ಕಾರ್ಯಕ್ರಮವಿದು.ಕೆ.ಎಸ್.ನಿಸಾರ್ ಅಹಮದ್ ಅವರ ಕಾವ್ಯ ನೃತ್ಯವನ್ನು ಪ್ರಜಾವಾಣಿ ಫೇಸ್ಬುಕ್ ಲೈವ್ನಲ್ಲಿ ವೀಕ್ಷಿಸಬಹುದು.
ಕಾರ್ಯಕ್ರಮ ವೀಕ್ಷಿಸಲು: https://www.facebook.com/prajavani.net