<p>2026ಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಹೊಸ ವರ್ಷ ಬರಮಾಡಿಕೊಳ್ಳಲು ಜಗತ್ತು ಸಿದ್ಧವಾಗಿದೆ. ಈ ಸಂದರ್ಭದಲ್ಲಿ ಕೆಲವು ವಸ್ತುಗಳು ಮನೆಯಲ್ಲಿ ಇರಬಾರದು ಎಂದು ಹೇಳಲಾಗುತ್ತದೆ. ಜ್ಯೋತಿಷದ ಪ್ರಕಾರ ಹೊಸ ವರ್ಷಕ್ಕೂ ಮೊದಲು ಮನೆಯ ಒಳಗೆ ಯಾವ ವಸ್ತುಗಳು ಇರಬಾರದು ಎಂಬುದನ್ನು ನೋಡೋಣ.</p>.ಕಾರ್ತಿಕ ಮಾಸದಲ್ಲಿ ದೀಪವನ್ನು ಹೀಗೆ ಬೆಳಗಿಸಿದರೆ ಫಲ ಹೆಚ್ಚು: ಜ್ಯೋತಿಷ .ಗಮನಿಸಿ: ಬೆಳಿಗ್ಗೆ ನಿದ್ದೆಯಿಂದ ಎದ್ದ ಕೂಡಲೇ ಈ ವಸ್ತುಗಳನ್ನು ನೋಡುವುದು ತಪ್ಪಿಸಿ. <ul><li><p>ಹಳೆಯ, ಹರಿದು ಹೋದ ಅಥವಾ ಕಿತ್ತು ಹೋದ ಚಪ್ಪಲಿ, ಹರಿದ ಅಥವಾ ಉಪಯೋಗಕ್ಕೆ ಬಾರದ ಬಟ್ಟೆಗಳು ಮನೆಯಲ್ಲಿದ್ದರೆ ಮೊದಲು ಅವುಗಳನ್ನು ಮನೆಯಿಂದ ಹೊರಕ್ಕೆ ಹಾಕಿ. ಇದರಿಂದ ನಿಮ್ಮ ದಾರಿದ್ರ್ಯ ನಿವಾರಣೆ ಯಾಗುತ್ತದೆ.</p></li><li><p>ನಿಂತು ಹೋದ ಅಥವಾ ಮುರಿದ ಗಡಿಯಾರವನ್ನು ದುರಸ್ತಿ ಮಾಡಿಸಿ ಅಥವಾ ಹೊರಕ್ಕೆ ಹಾಕಿರಿ. ಇದರಿಂದ ನಿಮ್ಮ ಅದೃಷ್ಟ ಕುಲಾಯಿಸುತ್ತದೆ.</p></li><li><p>ಮುರಿದ ಅಥವಾ ಭಿನ್ನವಾಗಿರುವ ದೇವರ ವಿಗ್ರಹಗಳು ಮನೆಯಲ್ಲಿದ್ದರೆ, ಅವುಗಳನ್ನು ಹರಿಯುವ ನೀರಿಗೆ ಬಿಡಿ.</p></li><li><p>ಒಡೆದು ಹೋಗಿರುವ ದೇವರ ಫೋಟೋಗಳಿದ್ದರೆ, ಅವುಗಳನ್ನು ಒಂದೆಡೆ ಇಟ್ಟು ಕರ್ಪೂರ ಮತ್ತು ಅರಳಿ ಕಡ್ಡಿಗಳಿಂದ ಸುಟ್ಟು ಹಾಕುವುದು. ಆ ಬೂದಿಯನ್ನು ಹರಿಯುವ ನೀರಿನಲ್ಲಿ ಬಿಡಿ. ಇದರಿಂದ ನಿಮ್ಮ ಬಡತನ ನಿವಾರಣೆಯಾಗುತ್ತದೆ.</p></li><li><p>ಯಾವುದೇ ಕಾರಣಕ್ಕೂ ದೇವರುಗಳ ಹಳೆಯ ಅಥವಾ ಒಡೆದು ಹೋಗಿರುವ ಫೋಟೋಗಳನ್ನು ಚರಂಡಿ ಕೊಳಕು ಪ್ರದೇಶ ಅಥವಾ ಯಾವುದಾದರೂ ದೇವಸ್ಥಾನದ ಮರದ ಕೆಳಗಡೆ ಇಡುವುದನ್ನು ತಪ್ಪಿಸಿ.</p></li><li><p>ಮನೆಯಲ್ಲಿ ಪೀಠೋಪಕರಣಗಳು. ಕನ್ನಡಿಯಂತಹ ವಸ್ತುಗಳು ಹೊಡೆದು ಹೋಗಿದ್ದರೆ, ಹೊರಕ್ಕೆ ಹಾಕಿ. ಇಲ್ಲವಾದಲ್ಲಿ ಆ ಮನೆಗೆ ಅಶುಭ ಫಲಗಳು ಉಂಟಾಗುತ್ತವೆ ಎಂದು ಹೇಳಲಾಗುತ್ತದೆ.</p></li><li><p>ಹಳೆಯ ಮುರಿದು ಹೋಗಿರುವ ಪ್ಲಾಸ್ಟಿಕ್ ವಸ್ತುಗಳಿದ್ದರೆ, ಅವುಗಳನ್ನು ಸಹ ಹೊರಕ್ಕೆ ಹಾಕಿರಿ. ಇದರಿಂದ ನಿಮ್ಮ ದಾರಿದ್ರ್ಯ ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ.</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>2026ಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಹೊಸ ವರ್ಷ ಬರಮಾಡಿಕೊಳ್ಳಲು ಜಗತ್ತು ಸಿದ್ಧವಾಗಿದೆ. ಈ ಸಂದರ್ಭದಲ್ಲಿ ಕೆಲವು ವಸ್ತುಗಳು ಮನೆಯಲ್ಲಿ ಇರಬಾರದು ಎಂದು ಹೇಳಲಾಗುತ್ತದೆ. ಜ್ಯೋತಿಷದ ಪ್ರಕಾರ ಹೊಸ ವರ್ಷಕ್ಕೂ ಮೊದಲು ಮನೆಯ ಒಳಗೆ ಯಾವ ವಸ್ತುಗಳು ಇರಬಾರದು ಎಂಬುದನ್ನು ನೋಡೋಣ.</p>.ಕಾರ್ತಿಕ ಮಾಸದಲ್ಲಿ ದೀಪವನ್ನು ಹೀಗೆ ಬೆಳಗಿಸಿದರೆ ಫಲ ಹೆಚ್ಚು: ಜ್ಯೋತಿಷ .ಗಮನಿಸಿ: ಬೆಳಿಗ್ಗೆ ನಿದ್ದೆಯಿಂದ ಎದ್ದ ಕೂಡಲೇ ಈ ವಸ್ತುಗಳನ್ನು ನೋಡುವುದು ತಪ್ಪಿಸಿ. <ul><li><p>ಹಳೆಯ, ಹರಿದು ಹೋದ ಅಥವಾ ಕಿತ್ತು ಹೋದ ಚಪ್ಪಲಿ, ಹರಿದ ಅಥವಾ ಉಪಯೋಗಕ್ಕೆ ಬಾರದ ಬಟ್ಟೆಗಳು ಮನೆಯಲ್ಲಿದ್ದರೆ ಮೊದಲು ಅವುಗಳನ್ನು ಮನೆಯಿಂದ ಹೊರಕ್ಕೆ ಹಾಕಿ. ಇದರಿಂದ ನಿಮ್ಮ ದಾರಿದ್ರ್ಯ ನಿವಾರಣೆ ಯಾಗುತ್ತದೆ.</p></li><li><p>ನಿಂತು ಹೋದ ಅಥವಾ ಮುರಿದ ಗಡಿಯಾರವನ್ನು ದುರಸ್ತಿ ಮಾಡಿಸಿ ಅಥವಾ ಹೊರಕ್ಕೆ ಹಾಕಿರಿ. ಇದರಿಂದ ನಿಮ್ಮ ಅದೃಷ್ಟ ಕುಲಾಯಿಸುತ್ತದೆ.</p></li><li><p>ಮುರಿದ ಅಥವಾ ಭಿನ್ನವಾಗಿರುವ ದೇವರ ವಿಗ್ರಹಗಳು ಮನೆಯಲ್ಲಿದ್ದರೆ, ಅವುಗಳನ್ನು ಹರಿಯುವ ನೀರಿಗೆ ಬಿಡಿ.</p></li><li><p>ಒಡೆದು ಹೋಗಿರುವ ದೇವರ ಫೋಟೋಗಳಿದ್ದರೆ, ಅವುಗಳನ್ನು ಒಂದೆಡೆ ಇಟ್ಟು ಕರ್ಪೂರ ಮತ್ತು ಅರಳಿ ಕಡ್ಡಿಗಳಿಂದ ಸುಟ್ಟು ಹಾಕುವುದು. ಆ ಬೂದಿಯನ್ನು ಹರಿಯುವ ನೀರಿನಲ್ಲಿ ಬಿಡಿ. ಇದರಿಂದ ನಿಮ್ಮ ಬಡತನ ನಿವಾರಣೆಯಾಗುತ್ತದೆ.</p></li><li><p>ಯಾವುದೇ ಕಾರಣಕ್ಕೂ ದೇವರುಗಳ ಹಳೆಯ ಅಥವಾ ಒಡೆದು ಹೋಗಿರುವ ಫೋಟೋಗಳನ್ನು ಚರಂಡಿ ಕೊಳಕು ಪ್ರದೇಶ ಅಥವಾ ಯಾವುದಾದರೂ ದೇವಸ್ಥಾನದ ಮರದ ಕೆಳಗಡೆ ಇಡುವುದನ್ನು ತಪ್ಪಿಸಿ.</p></li><li><p>ಮನೆಯಲ್ಲಿ ಪೀಠೋಪಕರಣಗಳು. ಕನ್ನಡಿಯಂತಹ ವಸ್ತುಗಳು ಹೊಡೆದು ಹೋಗಿದ್ದರೆ, ಹೊರಕ್ಕೆ ಹಾಕಿ. ಇಲ್ಲವಾದಲ್ಲಿ ಆ ಮನೆಗೆ ಅಶುಭ ಫಲಗಳು ಉಂಟಾಗುತ್ತವೆ ಎಂದು ಹೇಳಲಾಗುತ್ತದೆ.</p></li><li><p>ಹಳೆಯ ಮುರಿದು ಹೋಗಿರುವ ಪ್ಲಾಸ್ಟಿಕ್ ವಸ್ತುಗಳಿದ್ದರೆ, ಅವುಗಳನ್ನು ಸಹ ಹೊರಕ್ಕೆ ಹಾಕಿರಿ. ಇದರಿಂದ ನಿಮ್ಮ ದಾರಿದ್ರ್ಯ ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ.</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>