<p>ಮಾಂಸಾಹಾರವನ್ನು ಬಹುತೇಕರು ಇಷ್ಟ ಪಡುತ್ತಾರೆ. ಹಿಂದೂ ಧರ್ಮದಲ್ಲಿ ವಾರದ ಕೆಲವು ದಿನಗಳಲ್ಲಿ ಮಾಂಸಾಹಾರವನ್ನು ಸೇವನೆ ಮಾಡಬಾರದು ಎಂದು ಜ್ಯೋತಿಷ ಹೇಳುತ್ತದೆ. ಜ್ಯೋತಿಷದ ಪ್ರಕಾರ ಯಾವ ವಾರ? ಏಕೆ ? ಮಾಂಸಾಹಾರವನ್ನು ಸೇವನೆ ಮಾಡಬಾರದು ಎಂಬುದನ್ನು ತಿಳಿಯೋಣ.</p>.ದೀಪಾವಳಿ: ಈ ವಸ್ತುಗಳನ್ನು ಮನೆಗೆ ತರುವುದು ಮಂಗಳಕರವೆಂಬ ನಂಬಿಕೆ ಇದೆ.<p>ಜ್ಯೋತಿಷದ ಪ್ರಕಾರ ಸೋಮವಾರ, ಮಂಗಳವಾರ, ಗುರುವಾರ, ಶನಿವಾರ, ಏಕಾದಶಿ, ಸಂಕಷ್ಟ ಚತುರ್ಥಿ, ಅಂಗಾರಕ ಚತುರ್ಥಿ ಹಾಗೂ ದೀಪಾವಳಿಯಲ್ಲಿ ಮಾಂಸಾಹಾರವನ್ನು ಸೇವನೆ ಮಾಡಬಾರದು.</p><p>ಹಿಂದೂ ಪದ್ಧತಿಯ ಪ್ರಕಾರ ಸೋಮವಾರ ಶಿವನ ವಾರವೆಂದು, ಮಂಗಳವಾರ ಆಂಜನೇಯ ವಾರವೆಂದು, ಗುರುವಾರ ದತ್ತಾತ್ರೇಯ ಹಾಗೂ ಸಾಯಿ ಬಾಬಾರ ವಾರವೆಂದು ಮತ್ತು ಶನಿವಾರ ಆಂಜನೇಯ ಮತ್ತು ವೆಂಕಟೇಶ್ವರನ ವಾರವೆಂದು ಹೇಳಲಾಗುತ್ತದೆ.</p><p>ಅವರವರ ನಂಬಿಕೆಯಂತೆ ದೇವರನ್ನು ಪೂಜಿಸುವ ಭಕ್ತರು ಈ ದಿನಗಳಲ್ಲಿ ಆತಂರಿಕ ಹಾಗೂ ಶರೀರ ಶುದ್ಧತೆಗಾಗಿ ಮಾಂಸಾಹಾರವನ್ನು ಸೇವಿಸಬಾರದು. ಅಲ್ಲದೇ ಬುಧವಾರ ಹಾಗೂ ಶುಕ್ರವಾರದಂದು ಕೆಲವರು ಮಾಂಸ ಸೇವನೆ ಮಾಡುವುದಿಲ್ಲ. ಅವರವರು ಯಾವ ದೇವರನ್ನು ಪೂಜಿಸುತ್ತಾರೋ ಅದಕ್ಕೆ ಅನುಗುಣವಾಗಿ ವಾರವನ್ನು ಪಾಲಿಸಬೇಕು ಎಂದು ಜ್ಯೋತಿಷದಲ್ಲಿ ಹೇಳಲಾಗಿದೆ.</p>.ಭಾರತ ಮಾತ್ರವಲ್ಲ ಈ ದೇಶಗಳಲ್ಲೂ ದೀಪಾವಳಿ ಆಚರಿಸುತ್ತಾರೆ.<p>ವೈಜ್ಞಾನಿಕ ದೃಷ್ಟಿಯಿಂದ ವಾರಗಳಲ್ಲಿ ಕನಿಷ್ಠ 4 ದಿನ ಮಾಂಸಾಹಾರ ಸೇವಿಸದೆ ಇರುವುದರಿಂದ ನಮ್ಮ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯಾಗುತ್ತದೆ ಎಂದು ಹೇಳಲಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಾಂಸಾಹಾರವನ್ನು ಬಹುತೇಕರು ಇಷ್ಟ ಪಡುತ್ತಾರೆ. ಹಿಂದೂ ಧರ್ಮದಲ್ಲಿ ವಾರದ ಕೆಲವು ದಿನಗಳಲ್ಲಿ ಮಾಂಸಾಹಾರವನ್ನು ಸೇವನೆ ಮಾಡಬಾರದು ಎಂದು ಜ್ಯೋತಿಷ ಹೇಳುತ್ತದೆ. ಜ್ಯೋತಿಷದ ಪ್ರಕಾರ ಯಾವ ವಾರ? ಏಕೆ ? ಮಾಂಸಾಹಾರವನ್ನು ಸೇವನೆ ಮಾಡಬಾರದು ಎಂಬುದನ್ನು ತಿಳಿಯೋಣ.</p>.ದೀಪಾವಳಿ: ಈ ವಸ್ತುಗಳನ್ನು ಮನೆಗೆ ತರುವುದು ಮಂಗಳಕರವೆಂಬ ನಂಬಿಕೆ ಇದೆ.<p>ಜ್ಯೋತಿಷದ ಪ್ರಕಾರ ಸೋಮವಾರ, ಮಂಗಳವಾರ, ಗುರುವಾರ, ಶನಿವಾರ, ಏಕಾದಶಿ, ಸಂಕಷ್ಟ ಚತುರ್ಥಿ, ಅಂಗಾರಕ ಚತುರ್ಥಿ ಹಾಗೂ ದೀಪಾವಳಿಯಲ್ಲಿ ಮಾಂಸಾಹಾರವನ್ನು ಸೇವನೆ ಮಾಡಬಾರದು.</p><p>ಹಿಂದೂ ಪದ್ಧತಿಯ ಪ್ರಕಾರ ಸೋಮವಾರ ಶಿವನ ವಾರವೆಂದು, ಮಂಗಳವಾರ ಆಂಜನೇಯ ವಾರವೆಂದು, ಗುರುವಾರ ದತ್ತಾತ್ರೇಯ ಹಾಗೂ ಸಾಯಿ ಬಾಬಾರ ವಾರವೆಂದು ಮತ್ತು ಶನಿವಾರ ಆಂಜನೇಯ ಮತ್ತು ವೆಂಕಟೇಶ್ವರನ ವಾರವೆಂದು ಹೇಳಲಾಗುತ್ತದೆ.</p><p>ಅವರವರ ನಂಬಿಕೆಯಂತೆ ದೇವರನ್ನು ಪೂಜಿಸುವ ಭಕ್ತರು ಈ ದಿನಗಳಲ್ಲಿ ಆತಂರಿಕ ಹಾಗೂ ಶರೀರ ಶುದ್ಧತೆಗಾಗಿ ಮಾಂಸಾಹಾರವನ್ನು ಸೇವಿಸಬಾರದು. ಅಲ್ಲದೇ ಬುಧವಾರ ಹಾಗೂ ಶುಕ್ರವಾರದಂದು ಕೆಲವರು ಮಾಂಸ ಸೇವನೆ ಮಾಡುವುದಿಲ್ಲ. ಅವರವರು ಯಾವ ದೇವರನ್ನು ಪೂಜಿಸುತ್ತಾರೋ ಅದಕ್ಕೆ ಅನುಗುಣವಾಗಿ ವಾರವನ್ನು ಪಾಲಿಸಬೇಕು ಎಂದು ಜ್ಯೋತಿಷದಲ್ಲಿ ಹೇಳಲಾಗಿದೆ.</p>.ಭಾರತ ಮಾತ್ರವಲ್ಲ ಈ ದೇಶಗಳಲ್ಲೂ ದೀಪಾವಳಿ ಆಚರಿಸುತ್ತಾರೆ.<p>ವೈಜ್ಞಾನಿಕ ದೃಷ್ಟಿಯಿಂದ ವಾರಗಳಲ್ಲಿ ಕನಿಷ್ಠ 4 ದಿನ ಮಾಂಸಾಹಾರ ಸೇವಿಸದೆ ಇರುವುದರಿಂದ ನಮ್ಮ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯಾಗುತ್ತದೆ ಎಂದು ಹೇಳಲಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>