ಭಾನುವಾರ, 14 ಡಿಸೆಂಬರ್ 2025
×
ADVERTISEMENT

ಸಮಗ್ರ ಮಾಹಿತಿ

ADVERTISEMENT

ಪಶ್ಚಿಮ ಬಂಗಾಳದಲ್ಲಿ ಕನ್ನಡದ ಹೊನ್ನು: IAS ಅಧಿಕಾರಿಯಾಗಿ ಕೆಂಪಹೊನ್ನಯ್ಯ ಸಾಧನೆ..

ನೂರರಷ್ಟು ದೃಷ್ಟಿದೋಷದಿರುವ ಕನ್ನಡಿಗ ಐಎಎಸ್‌ ಅಧಿಕಾರಿ ಕೆಂಪಹೊನ್ನಯ್ಯ ಪಶ್ಚಿಮ ಬಂಗಾಳದಲ್ಲಿ ‘ವಿದ್ಯಾಸಾಗರ ಪುರಸ್ಕಾರ’ ಪಡೆದಿದ್ದಾರೆ. ಅವರ ಪ್ರೇರಣಾದಾಯಕ ಹೋರಾಟ, ಶಿಕ್ಷಣ, ಸಾಧನೆಗಳ ಸಂಪೂರ್ಣ ಕಥೆ ಇಲ್ಲಿ ಓದಿ.
Last Updated 14 ಡಿಸೆಂಬರ್ 2025, 2:30 IST
ಪಶ್ಚಿಮ ಬಂಗಾಳದಲ್ಲಿ ಕನ್ನಡದ ಹೊನ್ನು: IAS ಅಧಿಕಾರಿಯಾಗಿ ಕೆಂಪಹೊನ್ನಯ್ಯ ಸಾಧನೆ..

ಒಳನೋಟ | ಯುಕೆಪಿಗೆ ಇಚ್ಛಾಶಕ್ತಿ ಕೊರತೆ

ಕೇಂದ್ರ ಸರ್ಕಾರದ ಅಸಹಕಾರ l ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆ
Last Updated 13 ಡಿಸೆಂಬರ್ 2025, 23:53 IST
ಒಳನೋಟ | ಯುಕೆಪಿಗೆ ಇಚ್ಛಾಶಕ್ತಿ ಕೊರತೆ

ಆಳ ಅಗಲ | ನಾಗರಿಕ ವಿಮಾನ: ಸಮಸ್ಯೆಗಳ ಯಾನ

Civil Aviation Problems: ವಿರಾಮ ಮತ್ತು ಆರಾಮ – ಇವು ವಿಮಾನಯಾನ ಕ್ಷೇತ್ರದ ಸಿಬ್ಬಂದಿಗೆ ಬೇಕಿರುವ ಪ್ರಮುಖ ಅಗತ್ಯಗಳು. ಭಾರತದ ವಿಮಾನಯಾನ ಕ್ಷೇತ್ರದಲ್ಲೀಗ ಇವುಗಳೇ ಕೊರತೆಗಳಾಗಿ ಕಾಡುತ್ತಿವೆ. ಕ್ಷೇತ್ರ ಹಿರಿದಾಗಿ ಹಿಗ್ಗುತ್ತಿದ್ದರೂ ಅದಕ್ಕೆ ತಕ್ಕ ಮೂಲಸೌಕರ್ಯ ಇಲ್ಲ.
Last Updated 11 ಡಿಸೆಂಬರ್ 2025, 23:16 IST
ಆಳ ಅಗಲ | ನಾಗರಿಕ ವಿಮಾನ: ಸಮಸ್ಯೆಗಳ ಯಾನ

Indigo Crisis | ಪ್ರಯಾಣಿಕರ ಪರದಾಟ; ಏಕಸ್ವಾಮ್ಯ ಕಲಿಸಿದ ಪಾಠ

Indigo Monopoly: ಭಾರತದ ಅತಿ ದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೊದಿಂದ ಸೃಷ್ಟಿಯಾದ ಸಮಸ್ಯೆಯ ನಂತರ ಕಂಪನಿಯೊಂದು ಏಕಸ್ವಾಮ್ಯವಾಗಿ ಬೆಳೆದು ನಿಂತಿದ್ದರ ಪರಿಣಾಮಗಳ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿದೆ.
Last Updated 11 ಡಿಸೆಂಬರ್ 2025, 11:09 IST
Indigo Crisis | ಪ್ರಯಾಣಿಕರ ಪರದಾಟ; ಏಕಸ್ವಾಮ್ಯ ಕಲಿಸಿದ ಪಾಠ

ಆಳ ಅಗಲ | ದೀಪಾವಳಿಗೆ ಯುನೆಸ್ಕೊ ಪ್ರಭೆ

Intangible Heritage: ದೀಪಾವಳಿ ಭಾರತದ ಪ್ರಮುಖ ಹಬ್ಬ. ಕತ್ತಲಿನ ಮೇಲೆ ಬೆಳಕಿನ ವಿಜಯವನ್ನು ಸಂಕೇತಿಸುವ ಈ ಹಬ್ಬಕ್ಕೆ ಜಾಗತಿಕ ಮನ್ನಣೆ ದೊರಕಿದೆ.
Last Updated 11 ಡಿಸೆಂಬರ್ 2025, 0:28 IST
ಆಳ ಅಗಲ | ದೀಪಾವಳಿಗೆ ಯುನೆಸ್ಕೊ ಪ್ರಭೆ

ಆಳ–ಅಗಲ | ವಂದೇ ಮಾತರಂ: ಸ್ಫೂರ್ತಿಗೀತೆಯ ಸುತ್ತ ವಿವಾದದ ಜ್ವಾಲೆ

ಬಂಗಾಳಿ ಸಾಹಿತಿ ಬಂಕಿಮಚಂದ್ರ ಚಟರ್ಜಿ ಅವರು ‘ವಂದೇ ಮಾತರಂ’ ಅನ್ನು ಮೊದಲು ಬರೆದಾಗ ಇದ್ದದ್ದು ಎರಡೇ ಪ್ಯಾರಾ. ಹಲವು ವರ್ಷಗಳ ನಂತರ ಅದು ‘ಆನಂದಮಠ’ ಕಾದಂಬರಿಯ ಭಾಗವಾಗಿ ಪ್ರಕಟವಾದಾಗ ಅದರ ಸ್ವರೂಪ ಬದಲಾಗಿತ್ತು; ಮತ್ತಷ್ಟು ಪ್ಯಾರಾಗಳು ಅದಕ್ಕೆ ಸೇರ್ಪಡೆಯಾಗಿದ್ದವು.
Last Updated 9 ಡಿಸೆಂಬರ್ 2025, 22:34 IST
ಆಳ–ಅಗಲ | ವಂದೇ ಮಾತರಂ: ಸ್ಫೂರ್ತಿಗೀತೆಯ ಸುತ್ತ ವಿವಾದದ ಜ್ವಾಲೆ

ಆಳ–ಅಗಲ | ಪೋಷಕರ ಆಯ್ಕೆ ಈಗಲೂ ಸರ್ಕಾರಿ ಶಾಲೆ, ಆದರೆ..

ಹೆಚ್ಚು ಆದಾಯ ಹೊಂದಿರುವ ಪೋಷಕರ ಒಲವು ಖಾಸಗಿ ಶಾಲೆ, ಇಂಗ್ಲಿಷ್ ಮಾಧ್ಯಮ
Last Updated 8 ಡಿಸೆಂಬರ್ 2025, 21:35 IST
ಆಳ–ಅಗಲ | ಪೋಷಕರ ಆಯ್ಕೆ ಈಗಲೂ ಸರ್ಕಾರಿ ಶಾಲೆ, ಆದರೆ..
ADVERTISEMENT

ಸ್ಪೇಸ್ ಎಕ್ಸ್, ವರ್ಜಿನ್, ಬ್ಲೂ ಆರಿಜಿನ್: ಬಾಹ್ಯಾಕಾಶಕ್ಕೆ ಕರೆದೊಯ್ಯಲು ಪೈಪೋಟಿ

Blue Origin: ಬಾಹ್ಯಾಕಾಶಕ್ಕೆ ಕರೆದೊಯ್ದು ಮರಳಿ ಕರೆತರುವ ಪ್ರಯತ್ನದಲ್ಲಿ ‘ಬ್ಲೂ ಆರಿಜಿನ್‌’ ಬಾಹ್ಯಾಕಾಶ ಸಂಶೋಧನಾ ಕಂಪನಿ ಯಶಸ್ವಿಯಾಗಿ ಅಚ್ಚರಿ ಮೂಡಿಸಿದೆ. ಇದರ ಮೂಲಕ ಬಾಹ್ಯಾಕಾಶ ಯಾನವನ್ನು ಇನ್ನಷ್ಟು ಸ್ಪರ್ಧಾತ್ಮಕಗೊಳಿಸಿದೆ.
Last Updated 8 ಡಿಸೆಂಬರ್ 2025, 13:15 IST
ಸ್ಪೇಸ್ ಎಕ್ಸ್, ವರ್ಜಿನ್, ಬ್ಲೂ ಆರಿಜಿನ್: ಬಾಹ್ಯಾಕಾಶಕ್ಕೆ ಕರೆದೊಯ್ಯಲು ಪೈಪೋಟಿ

ಆಳ ಅಗಲ | ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಕಿವಿಯಾಗುವುದೇ ಸರ್ಕಾರ?

Regional Neglect: ಬೆಳಗಾವಿ ಅಧಿವೇಶನದ ಹೊತ್ತಿನಲ್ಲಿ, ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಅನೇಕ ಯೋಜನೆಗಳು ನನೆಗುದಿಗೆ ಬಿದ್ದಿವೆ. ನೀರಾವರಿ, ಕೈಗಾರಿಕೆ, ಶಿಕ್ಷಣ, ಆರೋಗ್ಯ ಸೇರಿದಂತೆ ನೂರಾರು ಬೇಡಿಕೆಗಳಿಗೆ ಇನ್ನೂ ಸ್ಪಂದನೆ ಸಿಕ್ಕಿಲ್ಲ ಎಂಬ ಜನದನಿ ಹಬ್ಬುತ್ತಿದೆ.
Last Updated 8 ಡಿಸೆಂಬರ್ 2025, 1:48 IST
ಆಳ ಅಗಲ | ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಕಿವಿಯಾಗುವುದೇ ಸರ್ಕಾರ?

ಒಳನೋಟ | ನಿಗಮ– ಮಂಡಳಿಗಳು: ಸರ್ಕಾರ ಸಾಕುವ ಬಿಳಿಯಾನೆ

ರಾಜ್ಯದಲ್ಲಿ ಎಂಬತ್ತಕ್ಕೂ ಹೆಚ್ಚು ನಿಗಮ- ಮಂಡಳಿಗಳು ಸೇರಿದಂತೆ ರಾಜ್ಯ ಸರ್ಕಾರದ ಸ್ವಾಮ್ಯದಲ್ಲಿ ಸಾರ್ವಜನಿಕ ವಲಯದ 125 ಉದ್ದಿಮೆಗಳಿವೆ. ಆ ಪೈಕಿ ಬಹುತೇಕ, ಇತ್ತೀಚಿನ ದಿನಗಳಲ್ಲಿ ‘ರಾಜಕೀಯ ಪುನರ್ವಸತಿ’ ಕೇಂದ್ರಗಳಾಗಿ ಪರಿವರ್ತಿತಗೊಂಡಿವೆ.
Last Updated 6 ಡಿಸೆಂಬರ್ 2025, 23:30 IST
ಒಳನೋಟ |  ನಿಗಮ– ಮಂಡಳಿಗಳು: ಸರ್ಕಾರ ಸಾಕುವ ಬಿಳಿಯಾನೆ
ADVERTISEMENT
ADVERTISEMENT
ADVERTISEMENT