ರೈತ ಸಂಘದ ಜಿಲ್ಲಾ ಅಧ್ಯಕ್ಷ ದೇವರಮನಿ ಮಹೇಶ, ರಾಜ್ಯ ಪ್ರಧಾನ ಕಾರ್ಯದರ್ಶಿ ಮುಖಂಡರಾದ ಕೆ. ಪರಶುರಾಮಪ್ಪ, ಮುಖಂಡರಾದ ಖಾಜಾ ಹುಸೇನ್ ನಿಯಾಜಿ, ಎಂ. ಸೋಮಣ್ಣ, ಎಂ. ಜಡಿಯಪ್ಪ, ಎಂ. ಪ್ರಕಾಶ, ಎಚ್. ಶಬ್ಬೀರ್, ಮಹಾರಾಜ ದುರುಗಪ್ಪ, ಜೈರುದ್ದೀನ್, ಕೆ. ಧರ್ಮಸಾಗರ ಮಲ್ಲಿಕಾರ್ಜುನ, ೆ. ಷಣ್ಮುಖಪ್ಪ, ವಿ. ಗಾಳೆಪ್ಪ ಪಾಲ್ಗೊಂಡಿದ್ದರು.