ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಬಿಬಿಎಂಪಿ| ಪ್ರತಿದಿನ 2,500 ಟನ್‌ ಮಿಶ್ರತ್ಯಾಜ್ಯ ಭೂಭರ್ತಿಗೆ: ತುಷಾರ್‌ ಗಿರಿನಾಥ್

275 ಕೋಟಿ ಲೀಟರ್‌ ದ್ರವತ್ಯಾಜ್ಯ ಸಂಸ್ಕರಣೆಗೆ ಮೂರೂವರೆ ವರ್ಷ; ₹474 ಕೋಟಿ ವೆಚ್ಚ: ತುಷಾರ್‌ ಗಿರಿನಾಥ್‌
Published : 17 ಮಾರ್ಚ್ 2025, 23:30 IST
Last Updated : 17 ಮಾರ್ಚ್ 2025, 23:30 IST
ಫಾಲೋ ಮಾಡಿ
Comments
27ರಂದು ಬಿಬಿಎಂಪಿ ಬಜೆಟ್‌
‘ಬಿಬಿಎಂಪಿ ಬಜೆಟ್‌ ಅನ್ನು ಮಾರ್ಚ್‌ 27ರಂದು ಮಂಡಿಸಲಾಗುತ್ತದೆ. ಆಡಳಿತಾಧಿಕಾರಿಯವರು ನಗರದ ಎಲ್ಲ ಶಾಸಕರಿಗೆ ಆಹ್ವಾನ ನೀಡಿದ್ದು, 24ರಂದು ಸಭೆ ನಡೆಯಲಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರೂ ಸಭೆಯಲ್ಲಿ ಭಾಗವಹಿಸುತ್ತಾರೆ’ ಎಂದು ತುಷಾರ್‌ ಗಿರಿನಾಥ್‌ ತಿಳಿಸಿದರು. ‘ಕಸ ನಿರ್ವಹಣೆಗೆ ಬಳಕೆದಾರರ ಶುಲ್ಕ ಏಪ್ರಿಲ್‌ 1ರಿಂದಲೇ ಜಾರಿಗೆ ಬರಲಿದೆ. ವಾಣಿಜ್ಯ ಕಟ್ಟಡಗಳಿಗೆ ಸಂಬಂಧಿಸಿದಂತೆ ಗೊಂದಲ ಇದೆ. ದಿನಸಿ ಅಂಗಡಿ, ತರಕಾರಿ ಮಳಿಗೆ, ಹೋಟೆಲ್‌ಗೆ ಒಂದೇ ರೀತಿಯಲ್ಲಿ ಶುಲ್ಕ ವಿಧಿಸಲು ಸಾಧ್ಯವಿಲ್ಲ. ಹೀಗಾಗಿ, ಈ ಬಗ್ಗೆ ಒಂದು ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT