‘ದೂರುದಾರ ಹರ್ಷಿತ್ ಅವರ ತಂದೆ, ಬಸವನಗುಡಿಯಲ್ಲಿ ಹೂವು ಅಲಂಕಾರ ಮಳಿಗೆ ಇಟ್ಟುಕೊಂಡಿದ್ದಾರೆ. ತಂದೆಯ ಕೆಲಸಕ್ಕೆ ಹರ್ಷಿತ್ ಸಹಾಯ ಮಾಡುತ್ತಿದ್ದ. ಮಳಿಗೆ ಬಳಿಯ ಲ್ಯಾಬ್ವೊಂದರಲ್ಲಿ ಯುವತಿ ಕೆಲಸ ಮಾಡುತ್ತಿದ್ದು, ಅವರಿಗೂ ಹರ್ಷಿತ್ಗೂ ಪರಿಚಯವಾಗಿತ್ತು. ಪರಸ್ಪರ ಮೊಬೈಲ್ ನಂಬರ್ ಬದಲಾಯಿಸಿಕೊಂಡು, ಚಾಟ್ ಮಾಡಲಾರಂಭಿಸಿದ್ದರು.’