‘ಗರ್ಭಿಣಿ, ಬಾಣಂತಿ, ಅಪಘಾತ, ಹೃದಯಾಘಾತ ಸೇರಿ ಹಲವು ತುರ್ತು ಸಂದರ್ಭಗಳಲ್ಲಿ ಜನರು ನಗರದಲ್ಲಿ ಸಂಚರಿಸಲೇ ಬೇಕು. ನಿಷೇಧಾಜ್ಞೆ ವೇಳೆ ಅಂಥವರಿಗೆ ತೊಂದರೆ ಆಗುವುದು ಗಮನಕ್ಕೆ ಬಂದಿತ್ತು. ಹೀಗಾಗಿ, 12 ಗಂಟೆಗಳ ಪಾಸ್ ಪರಿಚಯಿಸಿದ್ದೇವೆ’ ಎಂದು ನಗರದ ಹೆಚ್ಚುವರಿ ಕಮಿಷನರ್ (ಆಡಳಿತ) ಹೇಮಂತ್ ನಿಂಬಾಳ್ಕರ್ ತಿಳಿಸಿದರು.