ಕೆಂಪೇಗೌಡ ಬಸ್ ನಿಲ್ದಾಣ, ಮಲ್ಲೇಶ್ವರ, ರಾಜಾಜಿನಗರ, ಗಾಂಧಿನಗರ, ಗೋವಿಂದರಾಜ ನಗರ, ಕಾಮಾಕ್ಷಿಪಾಳ್ಯ, ವಿಜಯನಗರ, ಪಟ್ಟೇಗಾರ ಪಾಳ್ಯ, ರಾಜಾಜಿನಗರ, ಸುಮನಹಳ್ಳಿ, ನಾಗರಬಾವಿ, ಜಾಲಹಳ್ಳಿ, ಹೆಸರಘಟ್ಟ, ರಾಜಾನುಕುಂಟೆ, ಯಶವಂತಪುರ, ಬಸವೇಶ್ವರ ನಗರ, ಹೆಬ್ಬಾಳ, ಹೊರಮಾವು, ಕೆ.ಆರ್.ಪುರ, ವರ್ತೂರು, ಬೆಳ್ಳಂದೂರು, ಬೊಮ್ಮನಹಳ್ಳಿ, ಕೋರಮಂಗಲ, ಎಚ್ಎಸ್ಆರ್ ಬಡಾವಣೆ, ಸಾರಕ್ಕಿ, ಜ್ಞಾನಭಾರತಿ, ಕೊಡಿಗೇಹಳ್ಳಿ, ಮನೋರಾಯನಪಾಳ್ಯ, ಬಿಳೇಕಹಳ್ಳಿ, ಸಂಪಂಗಿರಾಮನಗರ ಸೇರಿದಂತೆ ಹಲವು ಭಾಗಗಳಲ್ಲಿ ಕೆಲ ಕಾಲ ಮಳೆ ಆರ್ಭಟಿಸಿತು.