‘ಕೆಲಸಗಾರರ ಬಳಿ ಸಿಗರೇಟ್ ಇರಲಿಲ್ಲ. ಅಂಗಡಿಗೆ ಹೋಗಿ ತರಲು ಯೊಚಿಸಿದ್ದರು. ಆಗ, ಇಬ್ಬರೂ ಬಾಕ್ಸ್ಗಳಿದ್ದ ಟೆಂಪೊದಲ್ಲೇ ನಾಯಂಡನಹಳ್ಳಿ ಕಡೆಗೆ ಹೋಗಿದ್ದರು. ಸಿಗರೇಟ್ ತೆಗೆದುಕೊಂಡು ವಾಪಸ್ ಗೋದಾಮಿನತ್ತ ಬರುತ್ತಿದ್ದರು. ಇದೇ ವೇಳೆಯೇ ಆರೋಪಿಗಳ ದ್ವಿಚಕ್ರ ವಾಹನಕ್ಕೆ ಟೆಂಪೊ ತಾಗಿತ್ತು. ಅದನ್ನು ಪ್ರಶ್ನಿಸಲೆಂದು ಆರೋಪಿಗಳು, ಟೆಂಪೊ ಹಿಂಬಾಲಿಸಿ ಮಾರ್ಗಮಧ್ಯೆ ಅಡ್ಡಗಟ್ಟಿದ್ದರು’ ಎಂದು ಪೊಲೀಸರು
ತಿಳಿಸಿದರು.