ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

ಪಾತಾಳಕ್ಕೆ ಶುಂಠಿ ದರ: ಬೆಳೆಗಾರ ಕಂಗಾಲು

ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಶುಂಠಿ ಖರೀದಿಸಲು ರೈತರ ಒತ್ತಾಯ
Published : 13 ಫೆಬ್ರುವರಿ 2025, 7:49 IST
Last Updated : 13 ಫೆಬ್ರುವರಿ 2025, 7:49 IST
ಫಾಲೋ ಮಾಡಿ
Comments
abhilash sd.
abhilash sd.
‘ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಶುಂಠಿ ಖರೀದಿಗೆ ಅನುಮತಿ ಕೋರಿ ಜಿಲ್ಲಾಡಳಿತದಿಂದ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆಯಾಗಿದೆ. ಕೇಂದ್ರ ಅನುಮತಿ ನೀಡಿದರೆ ನೋಡೆಲ್ ಸಂಸ್ಥೆಯು ರೈತರಿಂದ ಬೆಂಬಲ ಬೆಲೆಯಡಿ ಶುಂಠಿ ಖರೀದಿ ಮಾಡಲಿದೆ.
–ಸಿದ್ದರಾಜು, ಜಿಲ್ಲಾ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ
ರಫ್ತಿನ ಮೇಲೆ ನಿರ್ಬಂಧ
ದೇಶದಲ್ಲಿ ಬೆಳೆಯುವ ಬಹುಪಾಲು ಶುಂಠಿ ಬಾಂಗ್ಲಾದೇಶ ಪಾಕಿಸ್ತಾನಕ್ಕೆ ಪೂರೈಕೆಯಾಗುತ್ತದೆ. ಈಚೆಗೆ ಎರಡೂ ದೇಶಗಳಿಗೆ ಶುಂಠಿ ರಫ್ತು ನಿಂತಿರುವುದರಿಂದ ದರ ದಿಢೀರ್ ಕುಸಿತವಾಗಿದೆ. ಒಂದು ಎಕರೆ ಶುಂಠಿ ಬೆಳೆಯಲು 4 ರಿಂದ 5 ಲಕ್ಷ ಖರ್ಚು ಬರುತ್ತದೆ. ಸದ್ಯದ ದರದಲ್ಲಿ ಮಾರಾಟ ಮಾಡಿದರೆ ಶೇ 50ರಷ್ಟು ಖರ್ಚಿನ ಬಾಬ್ತು ಕೂಡ ಕೈಸೇರುವುದಿಲ್ಲ. ಶುಂಠಿ ಕೀಳಿಸದೆ ಹಾಗೆ ಬಿಟ್ಟರೆ ಬಿಸಿಲಿಗೆ ಒಣಗಿ ತೂಕ ಕಳೆದುಕೊಂಡು ಮತ್ತಷ್ಟು ನಷ್ಟ ಅನುಭವಿಸಬೇಕಾಗುತ್ತದೆ. ಶುಂಠಿ ಬೆಳೆಗಾರರು ಅಡಕತ್ತರಿಯಲ್ಲಿ ಸಿಲುಕಿದ್ದಾರೆ.
–ಎಸ್.ಎಂ.ನಾಗಾರ್ಜುನ ಕುಮಾರ್‌ ಪ್ರಗತಿಪರ ಕೃಷಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT