‘ಶಾಲಾ ಕಟ್ಟಡಗಳು ರೈಲು, ಬಸ್ಗಳಂತೆ ಗೋಚರಿಸುವ ಬದಲು ಚಿಣ್ಣರ ಮನಸ್ಸನ್ನು ಸುಲಭವಾಗಿ ಅರಳಿಸಲು ವರ್ಲಿ ಕಲೆ ಪ್ರಯೋಜನಕಾರಿ. ಎಳೆಯ ಮನಸ್ಸು ಉಲ್ಲಾಸ, ಉತ್ಸಾಹ ತುಂಬಿಕೊಂಡುಕಲಿಕೆಯಲ್ಲಿ ಸ್ಫೂರ್ತಿ ತುಂಬುತ್ತದೆ. ಅದೇ ರೀತಿ ಏಕಾಗ್ರತೆ, ಆಸಕ್ತಿ ಬೆಳೆಸುತ್ತದೆ ಎಂಬ ಪರಿಕಲ್ಪನೆ ಹೊಂದಲಾಗಿದೆ’ ಎಂದು ಬಿಆರ್ಪಿ ಮತ್ತು ಸಿಆರ್ಪಿಗಳಾದನಿಂಗರಾಜು, ಮಹೇಶ್, ರಾಧ, ರವಿ ಮತ್ತು ಮಹದೇವಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.