ಶನಿವಾರ, 18 ಅಕ್ಟೋಬರ್ 2025
×
ADVERTISEMENT
ADVERTISEMENT

ಚಿಕ್ಕಬಳ್ಳಾಪುರ | ಗೃಹಲಕ್ಷ್ಮಿ ಯೋಜನೆಯಲ್ಲಿ ಮೃತ ಕುಟುಂಬ ಸದಸ್ಯರ ಹೆಸರು

ಜಿಲ್ಲಾ ಗ್ಯಾರಂಟಿ ಯೋಜನೆ; ಪ್ರಗತಿ ಪರಿಶೀಲನಾ ಸಭೆ
Published : 18 ಅಕ್ಟೋಬರ್ 2025, 6:19 IST
Last Updated : 18 ಅಕ್ಟೋಬರ್ 2025, 6:19 IST
ಫಾಲೋ ಮಾಡಿ
Comments
ಜನವರಿಯಿಂದ ಇಂದಿರಾ ಕಿಟ್
 ಅನ್ನಭಾಗ್ಯ ಯೋಜನೆಯ ಇಂದಿರಾ ಕಿಟ್ ಅನ್ನು ಜನವರಿಯಿಂದ ವಿತರಿಸಲು ಸರ್ಕಾರ ಯೋಜಿಸಿದೆ. ಕೆಲವು ಪಡಿತರದಾರರಿಗೆ ತಾಂತ್ರಿಕ ಕಾರಣದಿಂದ ಪಡಿತರ ದೊರೆತಿಲ್ಲ. ಅಂತಹವರ ಸಮಸ್ಯೆಗಳನ್ನು ಪರಿಹರಿಸಿ ಪಡಿತರ ತಲುಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT