ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ಮಂಗಳೂರು: ಯಶೋವರ್ಮರಿಗೆ ಭಾವಾಭಿವ್ಯಕ್ತಿಯ ನಮನ

ಕಲೆ, ಸಾಹಿತ್ಯ, ಸಂಗೀತದಲ್ಲಿ ಅನುರಣನ, ಚಿತ್ರಕಲಾ ಪ್ರದರ್ಶನ
Published : 6 ಡಿಸೆಂಬರ್ 2023, 4:26 IST
Last Updated : 6 ಡಿಸೆಂಬರ್ 2023, 4:26 IST
ಫಾಲೋ ಮಾಡಿ
Comments
ಮಂಗಳೂರಿನ ರವೀಂದ್ರ ಕಲಾ ಭವನದಲ್ಲಿ ನಡೆದ ಬಿ. ಯಶೋವರ್ಮ ಸಂಸ್ಮರಣೆ ‘ಯಶೋಭಿವ್ಯಕ್ತಿ’ ಕಾರ್ಯಕ್ರಮದಲ್ಲಿ ಡಾ. ಮೋಹನ ಆಳ್ವ ಮಾತನಾಡಿದರು – ಪ್ರಜಾವಾಣಿ ಚಿತ್ರ
ಮಂಗಳೂರಿನ ರವೀಂದ್ರ ಕಲಾ ಭವನದಲ್ಲಿ ನಡೆದ ಬಿ. ಯಶೋವರ್ಮ ಸಂಸ್ಮರಣೆ ‘ಯಶೋಭಿವ್ಯಕ್ತಿ’ ಕಾರ್ಯಕ್ರಮದಲ್ಲಿ ಡಾ. ಮೋಹನ ಆಳ್ವ ಮಾತನಾಡಿದರು – ಪ್ರಜಾವಾಣಿ ಚಿತ್ರ
ಜೀವನದ ಚಿಕ್ಕ ಸಂಗತಿಗಳಲ್ಲೂ ದೊಡ್ಡ ಖುಷಿಯನ್ನು ಕಾಣುತ್ತಿದ್ದ ಯಶೋಮಾಮ ನಮಗೆಲ್ಲ ಆಕಾಶದಂತೆ ನೆರಳಾಗಿದ್ದರು.
-ಶ್ರದ್ಧಾ ಅಮಿತ್, ಬೆಂಗಳೂರು ಕ್ಷೇಮವನದ ನಿರ್ದೇಶಕಿ
ವಿಜ್ಞಾನದ ಪ್ರಾಧ್ಯಾಪಕರಾಗಿದ್ದ ಯಶೋವರ್ಮರ ಅದ್ಭುತವಾದ ಕನ್ನಡ ಶೈಲಿಯ ಮಾತು ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತಿತ್ತು.
-ಸತೀಶ್ಚಂದ್ರ ಎಸ್, ಎಸ್‌ಡಿಎಂ ಎಜುಕೇಷನಲ್ ಸೊಸೈಟಿ ಕಾರ್ಯದರ್ಶಿ
ನಮ್ಮ ಮನೆಗೆ ಬರುವ ಅಪ್ಪನ ಶಿಷ್ಯರು ಈಗಲೂ ಅವರನ್ನು ನೆನಪಿಸಿಕೊಂಡು ಭಾವುಕರಾಗುತ್ತಾರೆ. ವಿದ್ಯಾರ್ಥಿಗಳನ್ನು ಅವರು ಅಷ್ಟು ಪ್ರೀತಿಸುತ್ತಿದ್ದರು.
-ಪೂರನ್ ವರ್ಮ, ಎಸ್‌ಡಿಎಂ ಐಟಿ ವಸತಿ ನಿಲಯಗಳ ಆಡಳಿತ ವಿಭಾಗದ ಸಿಇಒ
ಆಡಳಿತ ನಿಪುಣರಾಗಿದ್ದ ಯಶೋವರ್ಮರು ಯಾವ ಸಾಹಿತಿಗೂ ಕಡಿಮೆಯಿಲ್ಲದಷ್ಟು ಸಾಹಿತ್ಯಿಕ ಜ್ಞಾನ ಹೊಂದಿದ್ದರು. ಅವರ ಪದಕೋಶ ಬೆರಗುಗೊಳಿಸುತ್ತಿತ್ತು.
-ಪ್ರೊ. ಪಿ.ಎಲ್. ಧರ್ಮ ವಿವಿ ಪ್ರಾಧ್ಯಾಪಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT