ಕಾಂಗ್ರೆಸ್ನ ಇಂಟಕ್, ಮಹಿಳಾ, ಯುವ ಸಹಿತ ವಿವಿಧ ಘಟಕಗಳ ಪದಾಧಿಕಾರಿಗಳು ಈ ಕಾರ್ಯಕ್ರಮವನ್ನು ಜಿಲ್ಲಾಮಟ್ಟದಲ್ಲಿ ಉದ್ಘಾಟಿಸಿದರು. ಉಸ್ತುವಾರಿ ಅಮೃತೇಶ್ವರ್, ಮುಖಂಡರಾದ ಎ. ನಾಗರಾಜ್, ಸೈಯದ್ ಸೈಫುಲ್ಲ, ಎಸ್. ಮಲ್ಲಿಕಾರ್ಜುನ್, ನಾಸಿರ್ ಸಾಹೇಬ್, ಟಿ. ಬಸವರಾಜ್, ಚಮನ್ಸಾಬ್, ಅನಿತಾಬಾಯಿ ಮಾಲತೇಶ್, ಯತಿರಾಜ್, ಸಾಗರ ಎಲ್.ಎಚ್., ರಾಘವೇಂದ್ರ ಗೌಡ, ಗೋವಿಂದ, ಹರೀಶ್ ಕೆ.ಎಲ್., ರಾಘು ದೊಡ್ಮನಿ, ಕುರುಡಿ ಗಿರೀಶ್ ಅವರೂ ಇದ್ದರು.