ಭಾನುವಾರ, 6 ಜುಲೈ 2025
×
ADVERTISEMENT
ADVERTISEMENT

ಹರಿಹರ: ಗುಂಡಿಮಯವಾದ ಬಿಳಸನೂರು ರಸ್ತೆ

ಕಿತ್ತುಹೋದ ಡಾಂಬರು; ವಾಹನಗಳ ಸಂಚಾರ ದುಸ್ತರ
ಇನಾಯತ್ ಉಲ್ಲಾ ಟಿ.
Published : 6 ಜುಲೈ 2025, 5:48 IST
Last Updated : 6 ಜುಲೈ 2025, 5:48 IST
ಫಾಲೋ ಮಾಡಿ
Comments
ಹಲವು ವರ್ಷಗಳ ಹಿಂದೆಯೇ ರಸ್ತೆ ಹಾಳಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳು ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ
ತಾಟೇರ್ ಬಾಬು ರೆಡ್ಡಿ, ಬಿಳಸನೂರು ನಿವಾಸಿ
ತಳಮಟ್ಟದಲ್ಲಿರುವ ಈ ರಸ್ತೆಯನ್ನು ವಿಸ್ತರಿಸಿ ಅಭಿವೃದ್ಧಿಪಡಿಸಬೇಕಿದೆ. ವಿಭಾಗೀಯ ಕಚೇರಿಗೆ ಪ್ರಸ್ತಾವನೆ ಸಲ್ಲಿಸಿದ್ದು ಅನುದಾನ ಬಂದರೆ ಕಾಮಗಾರಿ ಆರಂಭಿಸುತ್ತೇವೆ.
ಮರಿಸ್ವಾಮಿ, ಎಇಇ, ಪಿಡಬ್ಲ್ಯೂಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT