ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಪಾಲಿಕೆ ವಿರೋಧ ಪಕ್ಷದ ನಾಯಕ ಎ.ನಾಗರಾಜ್, ಸದಸ್ಯ ಜಿ.ಎಸ್. ಮಂಜುನಾಥ್, ಸಂಕೇಶ್ವರ ಗುರುಮಂದಿರದ ಉಪಾಧ್ಯಕ್ಷ ಪೂನಮ್ ಚಂದ್, ಗುರು ರಾಜೇಂದ್ರ ಗುರುಮಂಡಲ್ ಅಧ್ಯಕ್ಷರು, ರಿದ್ದಿ-ಸಿದ್ದಿ ಪೌಂಢೇಶನ್ ಕಾರ್ಯದರ್ಶಿ ರಾಜು ಭಂಡಾರಿ, ಮಹಾವೀರ, ಅನಿಲ್, ಸುನೀಲ್ ಓಸ್ವಾಲ್, ವಿಜಯಕುಮಾರ, ವಿಕ್ಕಿ, ಜಿತೇಂದ್ರ, ಕಿಶೋರ್, ಮುಖೇಶ್ ಭಂಡಾರಿ ಅವರೂ ಇದ್ದರು.