ಶನಿವಾರ, 13 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ದಾವಣಗೆರೆ: ಹೊರರಾಜ್ಯದ ಟ್ಯೂಷನ್ ಸಂಸ್ಥೆಗಳ ಹೆಚ್ಚಳ

ಕರ್ನಾಟಕ ಅನುದಾನ ರಹಿತ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘದ ಅಧ್ಯಕ್ಷ ಮೋಹನ್ ಆಳ್ವ ಕಳವಳ
Published : 13 ಸೆಪ್ಟೆಂಬರ್ 2025, 4:18 IST
Last Updated : 13 ಸೆಪ್ಟೆಂಬರ್ 2025, 4:18 IST
ಫಾಲೋ ಮಾಡಿ
Comments
ಇನ್ನೊಂದು ವರ್ಷದೊಳಗೆ ಎಲ್ಲಾ ಖಾಸಗಿ ಕಾಲೇಜುಗಳನ್ನು ನಮ್ಮ ಸಂಘಕ್ಕೆ ನೋಂದಣಿ ಮಾಡಿಸುವುತ್ತ ಗಮನ ಹರಿಸಬೇಕು. ಪ್ರತಿ ಜಿಲ್ಲೆಯಲ್ಲೂ ನಮ್ಮ ಸಂಘವು ಜಿಲ್ಲಾ ಘಟಕವನ್ನು ಹೊಂದಬೇಕಿದೆ.
– ನರೇಂದ್ರ ನಾಯಕ್, ಕಾರ್ಯದರ್ಶಿ ಕುಪ್ಮಾ
ಕೋವಿಡ್‌ ವೇಳೆ ಸರ್ಕಾರದ ಆದೇಶದಿಂದ ಸಾಕಷ್ಟು ಗೊಂದಲ ಏರ್ಪಟಿತ್ತು. ಸಂಘಟಿತರಾಗದಿದ್ದರೆ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂಬುದನ್ನು ಅರಿತು ಈ ಸಂಘವನ್ನು ರಚಿಸಲಾಯಿತು.
– ಎಂ.ಬಿ. ಪುರಾಣಿಕ್, ಗೌರವಾಧ್ಯಕ್ಷ ಕುಪ್ಮಾ
ಶಿಕ್ಷಣ ಸಂಸ್ಥೆಗಳು ದೊಡ್ಡ ಮಟ್ಟದಲ್ಲಿ ಬೆಳೆದಿರುವ ಕಾರಣ ದಾವಣಗೆರೆಯನ್ನು ಶಿಕ್ಷಣ ಕಾಶಿ ಎನ್ನಲಾಗುತ್ತಿದೆ. ರಾಜ್ಯದ ಬೇರೆ ಬೇರೆ ಭಾಗದಿಂದ ವಿದ್ಯಾರ್ಥಿಗಳು ವೈದ್ಯಕೀಯ ಎಂಜಿನಿಯರಿಗ್ ಫಾರ್ಮಸಿ ಕಲಿಯಲು ಇಲ್ಲಿಗೆ ಬರುತ್ತಿದ್ದಾರೆ.
– ಎಸ್.ಎಂ.ಶ್ರೀಧರ್, ಜಿಲ್ಲಾ ಘಟಕದ ಅಧ್ಯಕ್ಷ ಕುಪ್ಮಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT