<p><strong>ಹುಬ್ಬಳ್ಳಿ:</strong> ವೀರ ಪುಲಿಕೇಶಿ ಕನ್ನಡ ಬಳಗದಿಂದ ಗುರುವಾರ ನಡೆದ ಮನೆ–ಮನೆಯಲ್ಲಿ ಕನ್ನಡದ ಕಂಪು 207ನೇ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಮನ್ಸೂರ್ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ, ಹಿಂದೂಸ್ತಾನಿ ಗಾಯಕ ಎಂ.ವೆಂಕಟೇಶ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.</p>.<p>ವೆಂಕಟೇಶ ಮರೆಗುದ್ದಿ ಅವರು ತಮ್ಮ ತಂದೆ–ತಾಯಿ ಹೆಸರಲ್ಲಿ ₹1 ಲಕ್ಷ ದತ್ತಿ ನಿಧಿಯನ್ನು ಕಸಪಾಗೆ ನೀಡಿದರು. ಎಂ. ವೆಂಕಟೇಶ ಕುಮಾರ್ ಅವರಿಗೆ ಕೇಂದ್ರ ಸರ್ಕಾರ ಭಾರತರತ್ನ ನೀಡಬೇಕೆಂದು ಒತ್ತಾಯಿಸಿದರು.</p>.<p>ಛಾಯಾಗ್ರಾಹಕ ಶಶಿ ಸಾಲಿ, ಕೆ.ಎಸ್.ಕೌಜಲಗಿ, ಎಸ್.ಕೆ.ಆದಪ್ಪನವರ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗರಾಜ ಅಂಗಡಿ ಹಾಗೂ ಸುಮಂಗಲಾ ಅಂಗಡಿ ಅವರನ್ನು ಸನ್ಮಾನಿಸಲಾಯಿತು. </p>.<p>ಸುನಿಲ್ ಪತ್ರಿ, ನಾರಾಯಣ ಭಾದ್ರಿ, ಸುನಿತಾ ಹುಬ್ಳಿಕರ, ಮೈತ್ರಾ ನೀಲಪ್ಪನವರ, ಭಾಗ್ಯ ಮೈಸೂರು, ಜ್ಯೋತಿ ಖಜ್ಜಿಶೆಟ್ಟರ, ಎಸ್.ಆರ್. ಆಶಿ, ಗೀತಾ ಮರೆಗುದ್ದಿ, ಮಯೂರ ಮರೆಗುದ್ದಿ, ಮೇಘಾ ಮರೆಗುದ್ದಿ, ವಿದ್ಯಾ ವಂಟಮುರಿ, ಮಹಾಂತೇಶ ನರೇಗಲ್ ಇದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ವೀರ ಪುಲಿಕೇಶಿ ಕನ್ನಡ ಬಳಗದಿಂದ ಗುರುವಾರ ನಡೆದ ಮನೆ–ಮನೆಯಲ್ಲಿ ಕನ್ನಡದ ಕಂಪು 207ನೇ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಮನ್ಸೂರ್ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ, ಹಿಂದೂಸ್ತಾನಿ ಗಾಯಕ ಎಂ.ವೆಂಕಟೇಶ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.</p>.<p>ವೆಂಕಟೇಶ ಮರೆಗುದ್ದಿ ಅವರು ತಮ್ಮ ತಂದೆ–ತಾಯಿ ಹೆಸರಲ್ಲಿ ₹1 ಲಕ್ಷ ದತ್ತಿ ನಿಧಿಯನ್ನು ಕಸಪಾಗೆ ನೀಡಿದರು. ಎಂ. ವೆಂಕಟೇಶ ಕುಮಾರ್ ಅವರಿಗೆ ಕೇಂದ್ರ ಸರ್ಕಾರ ಭಾರತರತ್ನ ನೀಡಬೇಕೆಂದು ಒತ್ತಾಯಿಸಿದರು.</p>.<p>ಛಾಯಾಗ್ರಾಹಕ ಶಶಿ ಸಾಲಿ, ಕೆ.ಎಸ್.ಕೌಜಲಗಿ, ಎಸ್.ಕೆ.ಆದಪ್ಪನವರ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗರಾಜ ಅಂಗಡಿ ಹಾಗೂ ಸುಮಂಗಲಾ ಅಂಗಡಿ ಅವರನ್ನು ಸನ್ಮಾನಿಸಲಾಯಿತು. </p>.<p>ಸುನಿಲ್ ಪತ್ರಿ, ನಾರಾಯಣ ಭಾದ್ರಿ, ಸುನಿತಾ ಹುಬ್ಳಿಕರ, ಮೈತ್ರಾ ನೀಲಪ್ಪನವರ, ಭಾಗ್ಯ ಮೈಸೂರು, ಜ್ಯೋತಿ ಖಜ್ಜಿಶೆಟ್ಟರ, ಎಸ್.ಆರ್. ಆಶಿ, ಗೀತಾ ಮರೆಗುದ್ದಿ, ಮಯೂರ ಮರೆಗುದ್ದಿ, ಮೇಘಾ ಮರೆಗುದ್ದಿ, ವಿದ್ಯಾ ವಂಟಮುರಿ, ಮಹಾಂತೇಶ ನರೇಗಲ್ ಇದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>