‘ಈಗ ನಮಗೆ ಕೊಣ್ಣೂರು ಕೆಇಎಸ್ ಶಾಲೆಯಲ್ಲಿ ಪರಿಹಾರ ಕೇಂದ್ರ ಮಾಡಿ ಇರಲು ವ್ಯವಸ್ಥೆ ಮಾಡಿದ್ದಾರೆ. ಆದರೆ ಮುಂದೆ ನಮ್ಮ ಸ್ಥಿತಿ ಹೇಗೆ ಎಂಬುದು ತಿಳಿಯುತ್ತಿಲ್ಲ. ಆದ್ದರಿಂದ ನಮಗೆ ಬೇಗನೇ ಇದಕ್ಕೆ ಒಂದು ಪರಿಹಾರ ರೂಪಿಸಿ ಕೊಡಬೇಕು’ ಎಂದು ಸೋಮನಗೌಡ ದೇವರಮನಿ, ಶೆಲ್ಲಿಕೇರಿ ಹಾಗೂ ಲಕಮಾಪೂರ ಗ್ರಾಮಸ್ಥರು ಆಗ್ರಹಿಸಿದರು.