‘ಸಚಿವರು ಜನಪರವಾಗಿ ಕಾರ್ಯನಿರ್ವಹಿಸುವ ಬದಲು ಕೇವಲ ಖಾತೆ ಹಂಚಿಕೆ ಗೊಂದಲ ಹಾಗೂ ತಮ್ಮ ಸಮಸ್ಯೆ ಬಗೆಹರಿಸುವುದರಲ್ಲೇ ಕಾಲ ಕಳೆಯುತ್ತಿದ್ದಾರೆ’ ಎಂದು ಆರೋಪಿಸಿದರು.
ಮಹಿಳಾ ಮೋರ್ಚಾ ಅಧ್ಯಕ್ಷೆ ಉಷಾ, ನಗರ ಘಟಕದ ಅಧ್ಯಕ್ಷ ಶೋಹನ್ ಬಾಬು, ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ಮುಖಂಡರಾದ ಮೊಗಣ್ಣ ಗೌಡ, ರೇಣುಕುಮಾರ್, ಶಿವನಂಜೇಗೌಡ, ಕದಾಲ್ ಲೋಕೇಶ್, ಶರತ್, ನಗರಸಭೆ ಸದಸ್ಯರಾದ ಪುನೀತ್, ಪ್ರದೀಪ್ ಪಾಲ್ಗೊಂಡಿದ್ದರು.