ಮುಖಂಡರಾದ ರವಿಕುಮಾರ್, ಬಿಳಿಗುಲಿ ರಾಮೇಗೌಡ, ಎಂ.ಡಿ. ಹಾಷಂ, ರಾಜೇಗೌಡ, ವೆಂಕಟೇಶ್, ಕಾಂತರಾಜ್, ಹೇಮಂತ್ ಕುಮಾರ್, ಬೊಮ್ಮನಹಳ್ಳಿ ಕೃಷ್ಣ, ಬಸವರಾಜ್, ಪುಟ್ಟಸ್ವಾಮಿ ಮಾತನಾಡಿ, ಕೃಷ್ಣೇಗೌಡ ವರು ಕೈಗೊಳ್ಳುವ ನಿರ್ಧಾರಕ್ಕೆ ತಾವು ಹಾಗೂ ಕಾರ್ಯಕರ್ತರು ಬದ್ದರಾಗಿರುವುದಾಗಿ ಹೇಳಿದರು. ಮುಖಂಡರಾದ ಮಧುಕರ್, ಲೋಕೇಶ್, ರಮೇಶ್, ದೇವರಾಜೇಗೌಡ, ಶ್ರೀಶೈಲಾ, ಗೌರಮ್ಮ ಉಪಸ್ಥಿತರಿದ್ದರು.