ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

100 ಎಕರೆ ಅರಣ್ಯ ಪ್ರದೇಶ ನಾಶ: ಭೂಮಿ ಒತ್ತುವರಿ, ಮಣ್ಣು ಗಣಿಗಾರಿಕೆಗೆ ಸಂಚು

Published : 14 ಮಾರ್ಚ್ 2025, 0:30 IST
Last Updated : 14 ಮಾರ್ಚ್ 2025, 0:30 IST
ಫಾಲೋ ಮಾಡಿ
Comments
ಅರಣ್ಯದಲ್ಲಿದ್ದ ಗಿಡಗಳನ್ನು ಕಡಿದು ಹಾಕಿರುವುದು
ಅರಣ್ಯದಲ್ಲಿದ್ದ ಗಿಡಗಳನ್ನು ಕಡಿದು ಹಾಕಿರುವುದು
ಅರಣ್ಯ ಭೂಮಿಯಲ್ಲಿರುವ ಮರಗಳನ್ನು ನಾಶ ಪಡಿಸುವುದು ಪರಿಸರಕ್ಕೆ ನಷ್ಟ ಮಾಡಿದಂತೆ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿ ಕ್ರಮ ಜರುಗಿಸಲಾಗುವುದು
–ಶರಣಮ್ಮ, ತಹಶೀಲ್ದಾರ್ ಹಾವೇರಿ 
ಅರಣ್ಯಭೂಮಿ ಒತ್ತುವರಿಯಾದ ವಿಚಾರ ಗಮನಕ್ಕೆ ಬಂದಿಲ್ಲ. ಕೂಡಲೆ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು.
–ವೈ.ಆರ್.ನದಾಫ್, ವಲಯ ಅರಣ್ಯ ಅಧಿಕಾರಿ ಹಾವೇರಿ 
ಅರಣ್ಯವನ್ನು ನಾಶ ಮಾಡಿದ ಬಗ್ಗೆ ಅಧಿಕಾರಿಗಳ ಮೂಲಕ ವರದಿ ಪಡೆದು ಪರಿಶೀಲಿಸಿ ಕ್ರಮ ಜರುಗಿಸಲಾಗುವುದು
–ಈಶ್ವರ ಖಂಡ್ರೆ, ಅರಣ್ಯ ಸಚಿವ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT