ಶುಕ್ರವಾರ, 22 ಆಗಸ್ಟ್ 2025
×
ADVERTISEMENT
ADVERTISEMENT

ರಾಣೆಬೆನ್ನೂರು | ತೇವಾಂಶ ಹೆಚ್ಚಳ: ಕೊಳೆತ ಬೆಳ್ಳುಳ್ಳಿ

ಈರುಳ್ಳಿ ಬೆಳೆ ಕಡಿಮೆ ಮಾಡಿ, ಬೆಳ್ಳುಳ್ಳಿ ಬೆಳೆದಿದ್ದ ರೈತರು ಕಂಗಾಲು
ಮುಕ್ತೇಶ್ವರ ಪಿ. ಕೂರಗುಂದಮಠ
Published : 22 ಆಗಸ್ಟ್ 2025, 2:30 IST
Last Updated : 22 ಆಗಸ್ಟ್ 2025, 2:30 IST
ಫಾಲೋ ಮಾಡಿ
Comments
ಬಿಡುವು ನೀಡುತ್ತ ಸುರಿಯುತ್ತಿರುವ ಮಳೆ | 2,200 ಹೆಕ್ಟೇರ್‌ನಲ್ಲಿ ಬೆಳ್ಳುಳ್ಳಿ ಭೂಮಿ ಜವಳು; ಕೀಟಬಾಧೆ
ರಾಣೆಬೆನ್ನೂರಿನ ಅಂತರವಳ್ಳಿ ಗ್ರಾಮದ ರೈತರ ಜಮೀನಿನಲ್ಲಿ ಕಿತ್ತು ಹಾಕಿದ ಬೆಳ್ಳುಳ್ಳಿ ಬೆಳೆ
ರಾಣೆಬೆನ್ನೂರಿನ ಅಂತರವಳ್ಳಿ ಗ್ರಾಮದ ರೈತರ ಜಮೀನಿನಲ್ಲಿ ಕಿತ್ತು ಹಾಕಿದ ಬೆಳ್ಳುಳ್ಳಿ ಬೆಳೆ
ರಾಣೆಬೆನ್ನೂರು ತಾಲ್ಲೂಕಿನ ಅಂತರವಳ್ಳಿ ಗ್ರಾಮದಲ್ಲಿ ಜಮೀನಿನಲ್ಲಿ ರೈತ ಗೋಪಿ ಜಡೇದ ಅವರು ಕಿತ್ತು ಹಾಕಿದ ಬೆಳ್ಳುಳ್ಳಿ ಮಳೆಗೆ ಕೊಳೆಯುತ್ತಿದೆ.
ರಾಣೆಬೆನ್ನೂರು ತಾಲ್ಲೂಕಿನ ಅಂತರವಳ್ಳಿ ಗ್ರಾಮದಲ್ಲಿ ಜಮೀನಿನಲ್ಲಿ ರೈತ ಗೋಪಿ ಜಡೇದ ಅವರು ಕಿತ್ತು ಹಾಕಿದ ಬೆಳ್ಳುಳ್ಳಿ ಮಳೆಗೆ ಕೊಳೆಯುತ್ತಿದೆ.
ರಾಣೆಬೆನ್ನೂರು ತಾಲ್ಲೂಕಿನ ಅಂತರವಳ್ಳಿ ಗ್ರಾಮದ ರೈತ ಗೋಪಿನಾಥ ಜಡೇದ ಒಂದು ಎಕರೆಯಲ್ಲಿ ಬೆಳೆದ ಬೆಳ್ಳುಳ್ಳಿ ಬೆಳೆ ಹಾನಿಗೀಡಾಗಿದೆ.
ರಾಣೆಬೆನ್ನೂರು ತಾಲ್ಲೂಕಿನ ಅಂತರವಳ್ಳಿ ಗ್ರಾಮದ ರೈತ ಗೋಪಿನಾಥ ಜಡೇದ ಒಂದು ಎಕರೆಯಲ್ಲಿ ಬೆಳೆದ ಬೆಳ್ಳುಳ್ಳಿ ಬೆಳೆ ಹಾನಿಗೀಡಾಗಿದೆ.
ರಾಣೆಬೆನೂರು ತಾಲ್ಲೂಕಿನ ಇಟಗಿ ಗ್ರಾಮದಲ್ಲಿ ರೈತ ಹಾಲಪ್ಪ ಬಿದರಿ ಅವರ ಜಮೀನಿನಲ್ಲಿ ಬೆಳೆದ ಬೆಳ್ಳುಳ್ಳಿ ಬೆಳೆ ಮಳೆ ಹೆಚ್ಚಾಗಿ ಕೊಳೆತಿದೆ. 
ರಾಣೆಬೆನೂರು ತಾಲ್ಲೂಕಿನ ಇಟಗಿ ಗ್ರಾಮದಲ್ಲಿ ರೈತ ಹಾಲಪ್ಪ ಬಿದರಿ ಅವರ ಜಮೀನಿನಲ್ಲಿ ಬೆಳೆದ ಬೆಳ್ಳುಳ್ಳಿ ಬೆಳೆ ಮಳೆ ಹೆಚ್ಚಾಗಿ ಕೊಳೆತಿದೆ. 
ಸತತ ಮಳೆಯಿಂದ ಬೆಳ್ಳುಳ್ಳಿ ಸೇರಿ ಇತರೆ ಬೆಳೆ ಹಾನಿಯಾದ ಬಗ್ಗೆ ವರದಿ ನೀಡಲು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಲಾಗುವುದು
ಆರ್‌.ಎಚ್‌. ಭಾಗವಾನ್‌ ತಹಶೀಲ್ದಾರ್
ಬೆಳ್ಳುಳ್ಳಿ ಬೆಳೆ ಹಾಳಾಗಿದೆ. ಕೃಷಿ ಇಲಾಖೆ ಅಧಿಕಾರಿಗಳು ಜಮೀನಿಗೆ ಭೇಟಿ ನೀಡಿ ವರದಿ ಸಿದ್ಧಪಡಿಸಿ ಎಕರೆಗೆ ₹ 50 ಸಾವಿರ ಪರಿಹಾರ ಕೊಡಿಸಬೇಕು
ರವೀಂದ್ರಗೌಡ ಎಫ್‌. ಪಾಟೀಲ ಮುಷ್ಟೂರ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT