ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಹಾವೇರಿ | ಗಣಪತಿ ಹಬ್ಬ ಸನಿಹ: ಮಣ್ಣಿನ ಮೂರ್ತಿಗೆ ಬೇಡಿಕೆ

ಕೆರೆ ಮಣ್ಣಿನಲ್ಲಿ ಅರಳಿದ ತರಹೇವಾರಿ ಮೂರ್ತಿ: ಮುಂಗಡವಾಗಿ ಮೂರ್ತಿ ಕಾಯ್ದಿರಿಸಿದ ಜನ
Published : 1 ಸೆಪ್ಟೆಂಬರ್ 2024, 6:21 IST
Last Updated : 1 ಸೆಪ್ಟೆಂಬರ್ 2024, 6:21 IST
ಫಾಲೋ ಮಾಡಿ
Comments
ಅಲಂಕಾರಿಕ ವಸ್ತುಗಳ ವ್ಯಾಪಾರ ಜೋರು
ಗಣಪತಿ ಮೂರ್ತಿ ಕೂರಿಸುವ ಮಂಟಪ ಸಿದ್ಧಪಡಿಸಲು ಅಗತ್ಯವಿರುವ ಅಲಂಕಾರಿಕ ವಸ್ತುಗಳ ವ್ಯಾಪಾರವೂ ಜೋರಾಗಿದೆ. ನಗರದ ಮಾರುಕಟ್ಟೆಗಳ ಮಳಿಗೆಗಳಲ್ಲಿ ವಿದ್ಯುತ್ ದೀಪಗಳ ಸರಗಳು ಹಾಗೂ ವಿವಿಧ ಅಲಂಕಾರಿಕ ವಸ್ತುಗಳನ್ನು ಜೋತು ಬಿಡಲಾಗಿದೆ. ಜನರು ಮಳಿಗೆಗೆ ಹೋಗಿ ತಮ್ಮಿಷ್ಟದ ವಸ್ತುಗಳನ್ನು ಖರೀದಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT