ಜಿಮ್ಸ್ ರಕ್ತ ನಿಧಿ ವೈದ್ಯಾಧಿಕಾರಿ ಡಾ.ನಶೀರ್ ಅಹ್ಮದ್, ಜಿಲ್ಲಾ ಕುಷ್ಠರೋಗ ಮೇಲ್ವಿಚಾರಕ ಗಣಪತಿ, ಮಾಡಬೂಳ ಪ್ರಯೋಗಶಾಲೆ ಹಿರಿಯ ತಂತ್ರಜ್ಞ ಸಿರಾಜೋದ್ದಿನ್, ಬಶೀರ ಅಹ್ಮದ್, ರವಿಕುಮಾರ, ಆಪ್ತ ಸಮಾಲೋಚಕಿ ಸುಜ್ಞಾನಿ ಪಾಟೀಲ, ರೇಷ್ಮಾ, ಗೌರಿ, ವಿಜಯಲಕ್ಷ್ಮಿ, ಚಂದ್ರಕಾಂತ, ನಂದಕಿಶೋರ, ನಾಗಣ್ಣ ಕುಸ್ಮಕರ್ ಇದ್ದರು.