ಸೋಮವಾರ, 8 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಕೋಲಾರ: ಯೂತ್‌ ಕಾಂಗ್ರೆಸ್‌ನಲ್ಲೂ ಬಣ ಜಗಳ!

ಮೆರವಣಿಗೆ ಶ್ರೇಯಕ್ಕಾಗಿ ಸುನಿಲ್‌ ನಂಜೇಗೌಡ–ಅಫ್ರಿದ್‌ ಬಣಗಳ ಮಾತಿನ ಚಕಮಕಿ
Published : 8 ಸೆಪ್ಟೆಂಬರ್ 2025, 3:09 IST
Last Updated : 8 ಸೆಪ್ಟೆಂಬರ್ 2025, 3:09 IST
ಫಾಲೋ ಮಾಡಿ
Comments
ಕೋಲಾರದಲ್ಲಿ ಭಾನುವಾರ ಯೂತ್ ಕಾಂಗ್ರೆಸ್‌ ಮುಖಂಡರ ನಡುವೆ ಜಗಳ ನಡೆಯಿತು
ಕೋಲಾರದಲ್ಲಿ ಭಾನುವಾರ ಯೂತ್ ಕಾಂಗ್ರೆಸ್‌ ಮುಖಂಡರ ನಡುವೆ ಜಗಳ ನಡೆಯಿತು
ಘಟನೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸುನಿಲ್‌ ನಂಜೇಗೌಡ
ಘಟನೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸುನಿಲ್‌ ನಂಜೇಗೌಡ
ಸುನಿಲ್‌ ನಂಜೇಗೌಡ ಹಾಸನದ ಯುವ ಕಾಂಗ್ರೆಸ್‌ ಉಸ್ತುವಾರಿ. ಇಲ್ಲೇಕೆ ಬ್ಯಾನರ್‌ ಹಾಕಿದ್ದಾರೆ? ಶಿಷ್ಟಾಚಾರದ ಬಗ್ಗೆ ಅವರಿಗೆ ಗೊತ್ತಿಲ್ಲ. ರಾಜ್ಯ ರಾಷ್ಟ್ರೀಯ ಅಧ್ಯಕ್ಷರಿಗೆ ಈ ಘಟನೆ ಗೊತ್ತಿಲ್ಲ
ಸೈಯದ್‌ ಅಫ್ರಿದ್‌ ಜಿಲ್ಲಾ ಯೂತ್‌ ಕಾಂಗ್ರೆಸ್‌ ಅಧ್ಯಕ್ಷ
ಯುವ ಕಾಂಗ್ರೆಸ್‌ ಘಟಕದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಕಾರ್ಯಕ್ರಮದಲ್ಲಿ ಗೊಂದಲ ಉಂಟಾಗಿದೆ. ಇದೊಂದು ಕೆಟ್ಟ ಗಳಿಗೆ ಅಷ್ಟೆ. ಏನೇ ಸಮಸ್ಯೆ ಇದ್ದರೂ ಸರಿಪಡಿಸಿಕೊಳ್ಳುತ್ತೇವೆ
ಸುನಿಲ್‌ ನಂಜೇಗೌಡ ರಾಜ್ಯ ಯುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT