ನಂಗಲಿ ಕೆರಸಿಮಂಗಲ ಕಟ್ಟೆಯ ಕೆಳಗಿನ ರಸ್ತೆಯಲ್ಲಿ ಜಲ್ಲಿಕಲ್ಲುಗಳು ಎದ್ದು ಬಂದಿವೆ
ತಾಲ್ಲೂಕಿನ ಅರ್ಧದಷ್ಟು ರಸ್ತೆಗಳು ಹಾಳಾಗಿವೆ. ಸರ್ಕಾರ ಗ್ರಾಮೀಣ ರಸ್ತೆಗಳ ನಿರ್ಮಾಣ ಮತ್ತು ರಿಪೇರಿಗೆ ವಿಶೇಷ ಗಮನ ನೀಡಬೇಕಿದೆ.
ಪ್ರಭಾಕರ್ ಅಂಬ್ಲಿಕಲ್ ಯಲುವಹಳ್ಳಿ
ಮಳೆಗೆ ಬಹುತೇಕ ರಸ್ತೆಗಳು ಹಾಳಾಗಿವೆ. ಚುನಾವಣಾ ನೀರಿಸಂಹಿತೆ ಇದ್ದ ಕಾರಣ ಕಾಮಗಾರಿ ಅರರ್ಧಕ್ಕೆ ನಿಂತಿವೆ. ಶಾಸಕರ ಅನುದಾನ ಹಾಗೂ ನರೇಗಾ ಯೋಜನೆ ಅಡಿ ಶೀಘ್ರದಲ್ಲೇ ರಸ್ತೆ ಕಾಮಗಾರಿ ಆರಂಭವಾಗಲಿದೆ.