ಶಾಸಕ ಬಸವರಾಜ ದಢೇಸೂಗೂರು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೀರೇಶ ಸಾಲೋಣಿ, ಎಪಿಎಂಸಿ ಅಧ್ಯಕ್ಷ ಸೋಮಶೇಖರಗೌಡ, ಸದಸ್ಯರಾದ ಸಿ. ದುರ್ಗಾರಾವ್, ನಾಗರಾಜ ಅರಳಿ, ಮುಖಂಡರಾದ ಶಿವಶರಣೇಗೌಡ ಯರಡೋಣ, ನಾಗರಾಜ ಬಿಲ್ಗಾರ್, ಚನ್ನಬಸವ ಸುಂಕದ, ರಮೇಶ ನಾಡಿಗೇರ, ಶರಣಪ್ಪ ಗದ್ದಿ, ಕಾಶಿವಿಶ್ವನಾಥ, ಉದ್ಯಮಿಗಳಾದ ಎನ್. ಶ್ರೀನಿವಾಸ, ಗುರುರಾಜ ಶ್ರೇಷ್ಠಿ, ವಾಸುದೇವ ಶ್ರೇಷ್ಠಿ, ಶರಣಪ್ಪ ಶ್ರೇಷ್ಠಿ, ಬಸವರಾಜ ಪಗಡದಿನ್ನಿ, ತಹಶೀಲ್ದಾರ ರವಿ.ಎಸ್.ಅಂಗಡಿ, ಸುರೇಶ್, ಉಮೇಶ್, ಪುರಸಭೆಯ ಅಕ್ಷಾತ ಕಮ್ಮಾರ್, ಮಲ್ಲಮ್ಮ ಇದ್ದರು.