ಶನಿವಾರ, 12 ಜುಲೈ 2025
×
ADVERTISEMENT
ADVERTISEMENT

ಮೈಸೂರು | ದಾಖಲೆಗಳೇ ಇಲ್ಲವಾಗುವ ‘ಮಾಯಾಜಾಲ’: ಮುಡಾ ತನಿಖಾ ಸಮಿತಿ ಮುಂದೆ ಬಯಲು

ನಿವೃತ್ತ ನ್ಯಾಯಮೂರ್ತಿ ಪಿ.ಎಸ್‌. ದೇಸಾಯಿ ಆಯೋಗಕ್ಕೆ ಹಲವು ಸವಾಲು
Published : 15 ಜುಲೈ 2024, 19:28 IST
Last Updated : 15 ಜುಲೈ 2024, 19:28 IST
ಫಾಲೋ ಮಾಡಿ
Comments
ಹೊಸ ವಿಚಾರಣಾ ಆಯೋಗಕ್ಕೆ 6 ತಿಂಗಳ ಕಾಲಾವಕಾಶ ನೀಡಿರುವುದು ಕೇವಲ ಕಣ್ಣೊರೆಸುವ ತಂತ್ರ. ಅದರ ಕಾಲಾವಧಿಯನ್ನು ಕಡಿತಗೊಳಿಸುವ ಜೊತೆಗೆ ಈಗ ಇರುವ ವರದಿಗಳ ಆಧಾರದಲ್ಲೇ ಸರ್ಕಾರ ಕೂಡಲೇ ಕ್ರಮ ಜರುಗಿಸಬೇಕು
- ಭಾಮಿ ವಿ. ಶೆಣೈ ಸಂಸ್ಥಾಪಕ ಸಂಚಾಲಕ ಮೈಸೂರು ಗ್ರಾಹಕರ ಪರಿಷತ್ತು
ಮುಡಾ ಹಗರಣದಲ್ಲಿ ಪ್ರಭಾವಿಗಳು ಜನಪ್ರತಿನಿಧಿಗಳು ಪಾಲುದಾರರಾಗಿರುವ ಆರೋಪವಿದೆ. ಹೀಗಾಗಿ ಹಾಲಿ ನ್ಯಾಯಾಧೀಶರಿಂದಲೇ ತನಿಖೆ ನಡೆಸಲು ಕ್ರಮ ಕೈಗೊಳ್ಳಬೇಕು
-ಕುರುಬೂರು ಶಾಂತಕುಮಾರ್‌ ಅಧ್ಯಕ್ಷ ರಾಜ್ಯ ರೈತ ಸಂಘಟನೆಗಳ ಒಕ್ಕೂಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT