ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಕಮಲ್‌ ಹಾಸನ್‌ ಹೇಳಿಕೆಗೆ ಭಾವುಕವಾಗಬೇಕಿಲ್ಲ: ನಟ ಕಿಶೋರ್ ಪ್ರತಿಪಾದನೆ

Published : 31 ಮೇ 2025, 20:50 IST
Last Updated : 31 ಮೇ 2025, 20:50 IST
ಫಾಲೋ ಮಾಡಿ
Comments
‘ಕ್ಷಮೆ ಕೇಳುವುದು ಕಮಲ್‌ಗೆ ಬಿಟ್ಟಿದ್ದು’-ಶಿವರಾಜ್ ಕುಮಾರ್
ಬೆಂಗಳೂರು: ‘ಕಮಲ್‌ ಹಾಸನ್‌ ಹಿರಿಯ ನಟ. ಅವರಿಗೆ ಏನು ಮಾತನಾಡ ಬೇಕೆಂದು ನಾವು ಹೇಳಲು ಸಾಧ್ಯವಿಲ್ಲ. ಕ್ಷಮೆ ಕೇಳುವುದು ಅವರಿಗೆ ಬಿಟ್ಟಿದ್ದು. ಕಾರ್ಯಕ್ರಮದಲ್ಲಿ ನಾನು ಇದ್ದೆ ಎಂಬ ಕಾರಣಕ್ಕೆ ವಿಡಿಯೊ ಎಡಿಟ್‌ ಮಾಡಿ ನನ್ನನ್ನು ವಿವಾದದಲ್ಲಿ ಎಳೆದು ತರುತ್ತಿದ್ದಾರೆ. ಕನ್ನಡವೇ ನನ್ನ ಮೊದಲ ಆದ್ಯತೆ’ ಎಂದು ನಟ ಶಿವರಾಜ್‌ ಕುಮಾರ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT