ಶನಿವಾರ, 22 ನವೆಂಬರ್ 2025
×
ADVERTISEMENT
ADVERTISEMENT

ಕವಿತಾಳ | ಈರುಳ್ಳಿ ದರ ಕುಸಿತ: ರೈತರಿಗೆ ಸಂಕಷ್ಟ

ಮಾರುಕಟ್ಟೆಗೆ ಸಾಗಿಸದೆ ಹೊಲದಲ್ಲಿಯೇ ಕುರಿ ಮೇಯಿಸಿದ ಅನ್ನದಾತರು
Published : 22 ನವೆಂಬರ್ 2025, 6:33 IST
Last Updated : 22 ನವೆಂಬರ್ 2025, 6:33 IST
ಫಾಲೋ ಮಾಡಿ
Comments
ದರ ಕುಸಿತದ ಪರಿಣಾಮ ರಸಗೊಬ್ಬರ ಕ್ರಿಮಿನಾಶಕ ಕೂಲಿಕಾರ್ಮಿಕರ ಖರ್ಚು ಭರಿಸಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಸಂಕಷ್ಟದಲ್ಲಿರುವ ರೈತರ ನೆರವಿಗೆ ಬರಬೇಕು.
–ರಶೀದ್ ಸಾಬ್‌ ಬಂಕದ್‌, ಅಮೀನಗಡ ಗ್ರಾಮದ ರೈತ
ಪಾಮನಕಲ್ಲೂರು ಹೋಬಳಿ ವ್ಯಾಪ್ತಿಯಲ್ಲಿ 196 ಹೆಕ್ಟೇರ್‌ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿದೆ. ಪ್ರೋತ್ಸಾಹಧನ ಪಡೆಯಲು ಅರ್ಜಿ ಸಲ್ಲಿಸಿದಲ್ಲಿ ಪರಿಗಣಿಸಲಾಗುವುದು. ನಷ್ಟ ಪರಿಹಾರದ ಬಗ್ಗೆ ಸರ್ಕಾರ ನಿರ್ಧರಿಸುತ್ತದೆ
–ನೀಲಕಂಠ, ತೋಟಗಾರಿಕೆ ಇಲಾಖೆ ಸಹಾಯಕ ಅಧಿಕಾರಿ ಪಾಮನಕಲ್ಲೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT